Story/Poem

ದಿಲೀಪ್ ಎನ್ಕೆ

ದಿಲೀಪ್ ಎನ್ನೆ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪಿಹೆಚ್‌.ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ. ಇವರ ಪಿಹೆಚ್.ಡಿ ಮಹಾಪ್ರಬಂಧದ ವಿಷಯ 'ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು. ಸಾಹಿತ್ಯದ ಓದು-ಬರವಣಿಗೆಯಲ್ಲಿ ಅತೀವವಾದ ಆಸಕ್ತಿ- ಆಸ್ಥೆ ಹೊಂದಿರುವ ಹೊಸ ತಲೆಮಾರಿನ ನುರಿತ ಬರಹಗಾರರಲ್ಲಿ ಒಬ್ಬರೆನಿಸಿರುವ ಇವರು - ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾಸಂಕಲನ), ಚೆಗ್ಗಿ (ಕವನ ಸಂಕಲನ) ಕೃತಿಗಳನ್ನು ಹೊರತಂದಿರುತ್ತಾರೆ.

More About Author

Story/Poem

ಕೊರಳೊಡ್ಡುವ ಮುನ್ನ

“ಕವಿ, ಲೇಖಕ ದಿಲೀಪ್ ಎನ್ನೆ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪಿಹೆಚ್‌.ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ. ಸಾಹಿತ್ಯದ ಓದು-ಬರವಣಿಗೆಯಲ್ಲಿ ಅತೀವವಾದ ಆಸಕ್ತಿ- ಆಸ್ಥೆ ಹೊಂದಿರುವ ಹೊಸ ತಲೆಮಾರಿನ ...

Read More...