Back To Top

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಕಾದಂಬರಿಯ ಪುಟ ಪುಟಗಳಲ್ಲೂ ಒಂದೊಂದೇ ಭಾವನೆಗಳಿದೆ, ಜಿನದತ್ತ, ಶಬಲೆ, ಪರಾಮಯ್ಯ ಸಭಾಹಿತ ಹೀಗೆ ಹಲವಾರು ಪಾತ್ರಗಳು ಮನಸ್ಸಿನ ಅಂಚಿನಲ್ಲಿ ಉಳಿಯುವಂಥದ್ದು ಎನ್ನುತ್ತಾರೆ ಕಲಾನ್ವಿತ ಜೈನ್ ಕೆರ್ವಾಶೆ. ಅವರು ಲೇಖಕ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಕೃತಿಯ ಕುರಿತು ಬರೆದ ವಿಮರ್ಶೆ . ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳು ಹಿಂದೆ ನಡೆದ ಘಟನೆಗಳನ್ನು ಆರಿಸಿ ಕಾದಂಬರಿಕಾರ ಅದಕ್ಕೆ ಆಕಾರವನ್ನು
ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ. ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ
ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ | ಅನುರಾಗ್ ಗೌಡ

ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ | ಅನುರಾಗ್ ಗೌಡ

ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ: ಸಿನಿಮಾ ವಿಮರ್ಶೆ -ಅನುರಾಗ್ ಗೌಡ ಆ ದಿನ ರಾತ್ರಿ ಆ ನಗರದಲ್ಲಿ ಒಂದು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ. ಪೊಲೀಸ್ ಆಫೀಸರ್ ಹರೀಶ್ ಮಾಧವ್ ( ಸುರೇಶ್ ಗೋಪಿ) ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದಿಷ್ಟು ರೋಮಾಂಚನಕ್ಕೂ ಆಸ್ಪದವಿಲ್ಲದಂತೆಯೇ ಪೂರಕ ಸಾಕ್ಷಾಧಾರಗಳೊಂದಿಗೆ ಪ್ರೊಫೆಸರ್ ನಿಶಾಂತ್ (ಬಿಜು ಮೆನನ್) ಅನ್ನು
ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

ಪುಸ್ತಕ ಪರಿಚಯ: ಯಾವುದೂ ಈ ಮೊದಲಿನಂತಿಲ್ಲ ಕವಿಯಲ್ಲದವನ ಕವಿತೆಗಳು ನನ್ನಂಥ ಆನೇಕ ಪುಸ್ತಕ ಪ್ರೇಮಿಗಳಿಗೆ ಈ ಕೃತಿಯಲ್ಲಿರುವ ಮೊದಲ ಕವಿತೆ “ಪುಸ್ತಕವನ್ನು ನನ್ನಿಂದ ದೂರವಿಡಬೇಡಿ” ಅನ್ನುವ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಸಂತೋಷ, ಖುಷಿ ಒಡಮೂಡುವಂತೆ ಮಾಡುತ್ತದೆ, ತಿಳಿಹಸಿರುಭಾವ ಹೊಮ್ಮಿಸುತ್ತದೆ. ಇಲ್ಲಿ ಕವಿ ನಾನು ಕವಿಯಲ್ಲ ಎಂದು ಹೇಳುತ್ತ ಎಲ್ಲರ ಮನಸ್ಸು ಕದಿಯಲು ಪ್ರಾರಂಭಿಸುತ್ತಾನೆ. ಪುಸ್ತಕಗಳೊಡನೆ ಕವಿಗಿರುವ