Back To Top

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ರೀತಿಯ ಸಿನಿಮಾಗಳನ್ನು ಮಾಡಿದವರು ನಟ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ! ಇದೀಗ ಇವರಿಬ್ಬರ ಕಾಂಬಿನೇಷನಲ್ಲಿ 15 ವರ್ಷಗಳ ನಂತರ ‘ರಂಗನಾಯಕ’ ಎಂಬ ಸಿನಿಮಾ ಹೊರಬಂದಿದೆ.  ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಬಹಳ ಹಿಂದಿನ ಚಲನ ಚಿತ್ರಗಳಾದರೂ ಅವುಗಳಿಗೆ ಒಂದು ವಿಭಿನ್ನವಾದ ಅಭಿಮಾನಿಗಳಿದ್ದಾರೆ. ಆ ಸಿನಿಮಾಗಳು ತೆರೆಕಂಡು ಹಲವು ವರ್ಷಗಳೇ
  • 204
  • 0
  • 0
ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಫೋಟೋ ಮನುಷ್ಯತ್ವದ ಪ್ರಜ್ಞೆಯನ್ನು ಸುಪ್ತವಾಗಿಡದೇ ಅದನ್ನು ಭಾವನಾತ್ಮಕವಾಗಿ ಹೊರಹೊಮ್ಮಿಸುವ ಚಲನಚಿತ್ರ. ಮನೋರಂಜನೆಯ ಉನ್ಮಾದದಲ್ಲಿರುವ ನಮ್ಮ ಸಂವೇದನೆಗಳಿಗೆ ಭಾರತದ ಭೀಕರ ವಾಸ್ತವವನ್ನು ನೈಜವಾಗಿ ತೋರಿಸುವ ಮೂಲಕ ನಮ್ಮಲ್ಲಿ ಜವಾಬ್ದಾರಿ ಮೂಡಿಸುತ್ತದೆ. ನಮ್ಮ ದೇಶದಲ್ಲಿ ಬಡವರು ಆಳುವ ವರ್ಗದ ದಬ್ಬಾಳಿಕೆಯಲ್ಲಿ ನಲುಗುವ ಸ್ಥಿತಿ ಮೂಕವಿಸ್ಮಿತರನ್ನಾಗಿಸುತ್ತದೆ. ದುರ್ಗ್ಯಾನ ವಿಧಾನಸೌಧದ ಮುಂಭಾಗದಲ್ಲಿ ಒಂದು ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಇಲ್ಲಿ ಸಂಕೇತಿಸಲಾಗಿದೆ. ತಂದೆ
  • 229
  • 0
  • 0
ಫಸ್ಟ್ ಕ್ಲಾಸಲ್ಲಿ ಪಾಸ್ ಆಯ್ತು ’12th ಫೇಲ್’ | ಹಣಮಂತ ಕಾಂಬಳೆ

ಫಸ್ಟ್ ಕ್ಲಾಸಲ್ಲಿ ಪಾಸ್ ಆಯ್ತು ’12th ಫೇಲ್’ | ಹಣಮಂತ ಕಾಂಬಳೆ

ಅನುರಾಗ ಪಾಠಕ್ ಅವರ ಇದೇ ಹೆಸರಿನ ಅತಿ ಹೆಚ್ಚು ಮಾರಾಟವಾದ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾದ ಚಿತ್ರ 12th ಫೇಲ್. ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಈ ಚಿತ್ರದ ಮೂಲಕ ಡಕಾಯಿತಿಗೆ ಹೆಸರಾಗಿದ್ದ ಚಂಬಲ್ ಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಬಂದು ದೇಶದ ಉನ್ನತ ಹುದ್ದೆಗಳಲ್ಲೊಂದಾದ ಐ ಪಿ ಎಸ್ ಆಗುವ ಆದರ್ಶನೀಯ ಕಥೆ ಪ್ರೇಕ್ಷಕರಿಗೆ
  • 216
  • 0
  • 0
ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ

ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ

ಅನಿಕೇತ್ (ಸ್ವಪ್ನಿಲ್ ಜೋಶಿ) ಮತ್ತು ಅವನಿ (ಅನಿತಾ ಕೇಳ್ಕರ್) ದಂಪತಿಗಳು. ಅನಿಕೇತ್ ಉದ್ಯಮಿಯಾಗಿದ್ದರೆ, ಅವನಿ ಪ್ಲಾಸ್ಟಿಕ್ ತಿನ್ನುವ ಗೆದ್ದಲು ಹುಳುಗಳ ಕುರಿತು ಸಂಶೋಧನೆ ನಡೆಸುತ್ತಿರುತ್ತಾಳೆ. ಜೊತೆಗೆ ಮಾನಸಿಕ ಖಾಯಿಲೆಯಿಂದಲೂ ಬಳಲುತ್ತಿದ್ದ ಕಾರಣ ನಿರಂತರ ಕೌನ್ಸಲಿಂಗ್‌ಗೆ ಒಳಗಾಗುತ್ತಿರುತ್ತಾಳೆ. ಅನಿಕೇತ್‌ಗೆ ಅವನಿಯೊಂದಿಗೆ ಬಾಳಲು ಇಷ್ಟವಿರೋದಿಲ್ಲ. ಏಕೆಂದರೆ ಅವನು ದಂತ ವೈದ್ಯೆಯಾಗಿದ್ದ ದೇವಿಕಾ (ಶಿವಾನಿ ಸುರ್ವೆ)ಯನ್ನು ಪ್ರೀತಿಸುತ್ತಿರುತ್ತಾನೆ. ಅನಿಕೇತ್‌ನಿಗೂ ಇಲ್ಲಿ
  • 151
  • 0
  • 0
ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

ತಲೆ ಒದರದ ಟಗರಿಗೆ ಹದದ ಒಗ್ಗರಣೆಯ ಪಲ್ಯ | ಗ್ಲೆನ್ ಗುಂಪಲಾಜೆ

“ಟಗರು ಪಲ್ಯ” ಏನಿದು ವಿಚಿತ್ರ, ಟಗರು ಅಂದ್ರೆ ಎಲ್ಲಾರಿಗೂ ತಿಳಿದದ್ದೇ ಆದರೆ ಈ ಟಗರು ನಂತರ ಪಲ್ಯ ಏನುಕ್ಕೆ ಬರುತ್ತೇ ಅನ್ನುವ ಪ್ರಶ್ನೆ ಕಾಡುತ್ತಿದೆಯೇ, ಏನಿದು ಅಂತೀರಾ ಬನ್ನಿ ಹೆಳ್ತೇನೆ.. ಮಂಡ್ಯದ ಒಂದೂರಲ್ಲಿ ಗೌಡರ ಮಗಳ ಮದುವೆ ಸಂಭ್ರಮ. ಹುಡುಗ–ಹುಡುಗಿಗೆ ಮದುವೆ ನಿಶ್ಚಯ ಮಾಡುವ ಮೊದಲು ಊರ ದೇವಿಗೆ ಪೂಜೆ ನೀಡುವ ವಾಡಿಕೆ. ಬೆಳಗಿನ ಜಾವದಲ್ಲಿ
  • 249
  • 0
  • 0
ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ಚಂಬಲ್ ಕಣಿವೆಯ ಕುಖ್ಯಾತಿಯನ್ನು ಪರಿಚಯಿಸುತ್ತಾ ಶುರುವಾಗುವ 12th ಫೇಲ್ ಸಿನಿಮಾ ಅಂತ್ಯವಾಗುವಾಗ ಒಂದಷ್ಟು ಪ್ರೇರಣೆಯ ಜೊತೆಗೆ ವೀಕ್ಷಕರ ಕಣ್ಣಂಚಿನಲ್ಲಿ ನೀರನ್ನೂ ತರಿಸುತ್ತದೆ. ಅತ್ಯಂತ ಬಡ ಹಾಗೂ ಸ್ವಾಭಿಮಾನಿ ಕುಟುಂಬದಿಂದ ಬರುವ ಮನೋಜ್ ಕುಮಾರ್ ಶರ್ಮಾ (ವಿಕ್ರಾಂತ್ ಮ್ಯಾಸಿ) ಈ ಕಥೆಯ ನಾಯಕ. ದಿಲ್ಲಿ ಸೇರಿ ಆರ್ಥಿಕ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟಿ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಐಪಿಎಸ್ ಅಧಿಕಾರಿಯಾಗುವ
  • 199
  • 0
  • 0