Back To Top

ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಣದಲ್ಲೇ ಮನುಷ್ಯನನ್ನು ಅಳೆಯುವ ಸಮಾಜದಲ್ಲಿ, ಹಸಿರು ಸಿರಿ ಒಲಿಸಿಕೊಂಡ ರೈತನ ಗೆಲುವಿನ ಮುಖದ ಛಾಯಾ ಸೆರೆ. ಇದು ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಭಾವಚಿತ್ರ. ಹಸಿರು ಸಿರಿ ಒಲಿಸಿಕೊಂಡ ರೈತ
  • 225
  • 0
  • 0