Back To Top

ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ : ಡಾ. ಭಾರತೀದೇವಿ ಪಿ.

ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ : ಡಾ. ಭಾರತೀದೇವಿ ಪಿ.

ಉಜಿರೆ: ಮನುಷ್ಯ ಕೇಂದ್ರಿತ ಸೀಮಿತ ಯೋಚನಾ ಲಹರಿಯಿಂದ ಹೊರಬಂದು ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ ನೀಡುತ್ತದೆ ಎಂದು ಲೇಖಕಿ, ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾದ್ಯಾಪಕಿ ಡಾ. ಭಾರತೀದೇವಿ ಪಿ. ಹೇಳಿದರು. ಉಜಿರೆ ಶ್ರೀ. ಧ. ಮಂ. ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಸಹಯೋಗದಲ್ಲಿ ‘ಹೊಸ
  • 256
  • 0
  • 0