Back To Top

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು  | ಸಂತೋಷ್ ಇರಕಸಂದ್ರ

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ

ತಂಗಾಳಿಯನ್ನು ಸೂಸುವ ಸಮೃದ್ಧ ಮರಗಳ ಗುಂಪು. ನೀರಿನಿಂದ ಚಿಮ್ಮುವ ಕಾರಂಜಿಗಳು. ಅಲ್ಲಲ್ಲಿ ನೆಲಕಂಠಿ ಬೆಳೆದ ಹಸಿರು ಪಾಚಿ. ಉದ್ದನೆಯ ಹಳದಿ ಬಿದಿರು, ಸಣ್ಣ ಕಲ್ಲಿನ ಗುಡ್ಡಗಳು, ವಿಶ್ರಮಿಸಲು ಬೆಂಚುಗಳು, ಕನ್ನಡ ನಾಡಿನ ಜನಪದ ಸಾಹಿತ್ಯದ ಕುರುಹುಗಳು ಹಾಗೂ ಚಿತ್ರಪಟಗಳು, ಕಲ್ಲಿನ ಕೆತ್ತನೆಗಳು, ಶಿಲ್ಪ ಶಾಸನಗಳು ಇವೆಲ್ಲವನ್ನು ಒಂದೇ ಕ್ಯಾಂಪಸ್‌ನಲ್ಲಿ ನೋಡುವುದೊಂದು ಖುಷಿ.. ಆ ಖುಷಿಗೊಂದು ಮೆರುಗನ್ನು
ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಎಲ್ಲಾ ಭಾವ ಜೀವಿಗಳಿಗೆ ಕನಸಿನ ಹೊತ್ತಿಗೆ ಇದು. ಕಪಿಯ ಪಾತ್ರಗಳಲ್ಲಿ ನಾನಿದ್ದೇನೆ ಸಾಧ್ಯವಾದರೆ ಹುಡುಕು…. ಎಂದು ಹೇಳಿ ನೀಡಿದ್ದ ಈ ಪುಸ್ತಕ “ಹೇಳಿ ಹೋಗು ಕಾರಣ”. ರವಿ ಬೆಳಗೆರೆ ಅವರು ಬರೆದಿರುವ ಕನ್ನಡದ ಒಂದು ಅದ್ಭುತವಾದ ಕಾದಂಬರಿ. ಒಂದು ಸಾರಿ ಓದಿದರೆ ಮತ್ತೊಂದು ಬಾರಿ ಓದಲೇಬೇಕೇನಿಸುವ ಅನನ್ಯ ತ್ರಿಕೋನ ಪ್ರೇಮಕತೆ. ಪ್ರಾರ್ಥನಾಳಂತಹ ಬಡ ಕುಟುಂಬದಿಂದ ಬಂದಂತಹ
ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಬೃಹತ್ ಭಾರತ ರಾಷ್ಟ್ರದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಉಕ್ಕಿನ ಮಹಿಳೆ ಅಂತಲೇ ಪ್ರಸಿದ್ದರು. ದೇಶಕ್ಕಾಗಿ, ದೇಶದ ಕಟ್ಟಕಡೆಯ ಬಡವ್ಯಕ್ತಿಗಾಗಿ ಸದಾ ಮಿಡಿದ ಮಾತೃ ಹೃದಯಿ. ವಿವಿಧ ವೈಯಕ್ತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಹೇರಿದ ತುರ್ತುಪರಿಸ್ಥಿತಿಗಳ ಕಾರಣಕ್ಕೆ ಸಾಕಷ್ಟು ವಿರೋಧವನ್ನು ಎದುರಿಸಿದರು. ಈ ವಿರೋಧ ಕೇವಲ ವಿರೋಧ ಪಕ್ಷಗಳಿಂದ ಆಗಿರಲಿಲ್ಲ,
ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

ಹಾಸ್ಟೆಲ್ ಅನ್ನೋ ಪದ ಕೇಳಿದ ತಕ್ಷಣ, ಒಂದು ಕ್ಷಣ ಈಗ ಇರುವ ಲೋಕವನ್ನೇ  ಮರೆಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಎಂದ ಕವಿ ಏನಾದರೂ ಹಾಸ್ಟೆಲ್‌’ನಲ್ಲಿ  ಇದ್ದಿದ್ದರೆ ಜೀವನದಲ್ಲಿ ಒಂದು ಬಾರಿಯಾದರೂ ಹಾಸ್ಟೆಲ್’ನಲ್ಲಿ ಇದ್ದು ನೋಡು ಎನ್ನುತ್ತಿದ್ದನೇನೋ. ಹಾಸ್ಟೆಲ್ ಅನ್ನೋದು ಬರೀ ಸಿಹಿ ನೆನಪುಗಳ ಕಂತೆಯಲ್ಲ, ಬದಲಿಗೆ ಜೀವನದಲ್ಲಿ ನಾವು ಎಂದೂ ಮರೆಯದ ಹಲವು
ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಹೊರಗಡೆ ಮಳೆ ಸುರಿಯಲು ತೊಡಗಿ ಸಮಯ ಬಹಳಷ್ಟಾಗಿದೆ. ತಿಳಿ ತಂಪು ವಾತವರಣದ ಹಿತವಾದ ಅಪ್ಪುಗೆಯನ್ನು ದೇಹ ಮನಸ್ಸು ಎರಡೂ ಅನುಭವಿಸುತ್ತಿದೆ. ಕೋಣೆಯಲ್ಲಿ ಏನೂ ಕೆಲಸವಿಲ್ಲದೆ ಕುಳಿತು ಕಣ್ಣುಗಳು ಹೊರಗಡೆ ದಿಟ್ಟಿಸುತ್ತಿದ್ದರೆ, ಮನಸ್ಸಿನ ಪರದೆಯಲ್ಲಿ ಯಾರದ್ದೊ, ಎಂದಿನದ್ದೊ ಸಿಹಿಯಾದ ನೆನಪುಗಳು ಸರಣಿಯಲ್ಲಿ ಚಲಿಸುತ್ತಿರುತ್ತವೆ. ಈ ನೆನಪುಗಳ ಸರಣಿ ಯಾರೂ ತಡಿಯುವವರಿಲ್ಲದೆ ನಿರಂತರವಾಗಿ ಓಡುತ್ತಿದ್ದರೆ. ಮನಸ್ಸು ಕೂಡ ಇದನ್ನೆ
ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಬೆಟ್ಟದೆಡೆ ತಿರುಗಿ ನೋಡದೆ ಹರಿವ ನದಿಗೆ ಆ ದಿನಗಳು ವರವೋ? ಶಾಪವೋ? ಮುನಿಸು, ಹುಚ್ಚು, ಹರೆಯ ಎಲ್ಲ ದುಮ್ಮಿಕ್ಕೋ ಪ್ರವಾಹ ಹೊಳೆಯದೇನು ಆ ಕ್ಷಣಕೆ, ಧೋ ಎನ್ನುವ ಮಳೆಯೋಮ್ಮೆ ಮರುಭೂಮಿ ಬಿರುಬಿಸಿಲೋಮ್ಮೆ ಆ ದಿನಗಳು ಪ್ರಕೃತಿಗೆ ಮಾತ್ರ ವರ ಆ ನದಿಗೇನಲ್ಲ ಅದಕೆ ಬರಿಯ ಯಾತನೆಯ ವರ… ಕಾಡ್ಗಿಚ್ಚಿನ ಸಂಗ್ರಾಮ ಒಳಗೊಳಗೇ ಮತ್ತೆಲ್ಲೋ ಹಾಡುಹಗಲ ಕಂಪನ