Back To Top

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಬೆಳ್ ಬೆಳಿಗ್ಗೆ ಎದ್ದು, ಬೆಳ್ ಬೆಳ್ಳುಗೆ ರೆಡಿಯಾಗಿ, ಓಡ್ ಓಡಿ ಬಂದೆ ನನ್ನೊಳ್ಳ್ನ ನೋಡೋಕೆ ನನ್ನೊಳ್ಳ್ನ ಕಾಡೋಕೆ, ನನ್ನೊಳ್ನ ಪ್ರೀತ್ಸೋಕೆ. ಬರುವಾಗ ಅನ್ನುಸ್ತು ನನ್ನೊಳು ಅಂತ ಬಂದ್ಮೇಲು ಅನ್ನುಸ್ತು ನನ್ನೊಳೆ ಅಂತ ಆಮೇಲೆ ಅನ್ನುಸ್ತು ನನ್ನೊಳಾ ಅಂತ ನಂದೇನು ತಪ್ಪಿಲ್ಲ ಅವ್ಳನ್ನ ಪ್ರೀತಿಸಿದ್ದು ಅವ್ಳ್ದೇನು ತಪ್ಪಿಲ್ಲ ಬೇರೆವ್ನ ಪ್ರೀತಿಸಿದ್ದು ಪ್ರೀತಿನೇ ಹಂಗೆ ಪ್ರೀತ್ಸಿದ್ದೆ ತಪ್ಪಾಗೋದು ಕಟ್ಟಿದ್ದೆ
  • 487
  • 0
  • 0
ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನ ಎಂಬುದು ನೆನ್ನೆ ಮೊನ್ನೆ ಜನ್ಮ ತಾಳಿದ್ದಲ್ಲ. ಶತ ಶತಮಾನಗಳಿಂದ ಬೆಳೆದು ಬಂದ ವಿಧಿ ವಿಧಾನಗಳ ಕಟ್ಟಲೆಯಾಗಿದೆ. ಮಾನವ ನಾಗರಿಕತೆ ಬೆಳೆದಾಗಿನಿಂದ ಉತ್ತಮವಾಗಿ ಜೀವನ ನಡೆಸಲು ಸಂಘಟಿತನಾಗುತ್ತ ಬದುಕ ತೊಡಗಿದನು. ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದವನು ಕಾಲ ನಂತರದಲ್ಲಿ ಸಂಘಜೀವಿಯಾಗಿ ಬದುಕನ್ನು ಕಟ್ಟಿಕೊಂಡನು. ತನ್ನ ವಿವಾಹಿತ ಕುಟುಂಬದೊಂದಿಗೆ ಒಂದು ನಿರ್ದಿಷ್ಟ ಸ್ಥರದಲ್ಲಿ ನೆಲೆಯುರಿದನು. ಒಂದು ಗುಂಪು ಎಂದ
  • 349
  • 0
  • 0
ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು  | ಸಂತೋಷ್ ಇರಕಸಂದ್ರ

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ

ತಂಗಾಳಿಯನ್ನು ಸೂಸುವ ಸಮೃದ್ಧ ಮರಗಳ ಗುಂಪು. ನೀರಿನಿಂದ ಚಿಮ್ಮುವ ಕಾರಂಜಿಗಳು. ಅಲ್ಲಲ್ಲಿ ನೆಲಕಂಠಿ ಬೆಳೆದ ಹಸಿರು ಪಾಚಿ. ಉದ್ದನೆಯ ಹಳದಿ ಬಿದಿರು, ಸಣ್ಣ ಕಲ್ಲಿನ ಗುಡ್ಡಗಳು, ವಿಶ್ರಮಿಸಲು ಬೆಂಚುಗಳು, ಕನ್ನಡ ನಾಡಿನ ಜನಪದ ಸಾಹಿತ್ಯದ ಕುರುಹುಗಳು ಹಾಗೂ ಚಿತ್ರಪಟಗಳು, ಕಲ್ಲಿನ ಕೆತ್ತನೆಗಳು, ಶಿಲ್ಪ ಶಾಸನಗಳು ಇವೆಲ್ಲವನ್ನು ಒಂದೇ ಕ್ಯಾಂಪಸ್‌ನಲ್ಲಿ ನೋಡುವುದೊಂದು ಖುಷಿ.. ಆ ಖುಷಿಗೊಂದು ಮೆರುಗನ್ನು
  • 218
  • 0
  • 0
ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

ಆತ್ಮವಿಶ್ವಾಸ ಎಂಬುದು ಮನುಷ್ಯನಿಗೆ ಇರಲೇಬೇಕಾದ ಮುಖ್ಯ ಅಂಶ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಜೀವನದ ಬಗ್ಗೆ ಜಿಗುಪ್ಸೆ ಬಂದೀತು. ಆದ್ದರಿಂದ ನಂಬಿಕೆ ಬಹಳ ಮುಖ್ಯ. ಆತ್ಮವಿಶ್ವಾಸ ಇದ್ದವ ಸಾವನ್ನು ಗೆಲ್ಲಬಲ್ಲ ಎಂಬುದಕ್ಕೆ ಈ ಘಟನೆಯೇ ಸೂಕ್ತ ಉದಾಹರಣೆ. ಅದು ಏಪ್ರಿಲ್, 4 1992. ಕೇರಳದ ಅಳಪುರ ಜಿಲ್ಲೆಯ ನಜೀಬ್ ಮೊಹಮ್ಮದ್ ಎಂಬುವವನು ತನ್ನ ಸ್ನೇಹಿತರಂತೆ ಹೊರದೇಶಕ್ಕೆ ಹೋಗಿ
  • 191
  • 0
  • 0
‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ

‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ

ಸಾಮಾನ್ಯವಾಗಿ ನಾವು ವಚನ ಸಾಹಿತ್ಯ, ಲಗ್ನಪತ್ರಿಕೆ ಸಾಹಿತ್ಯ, ಗೋಡೆ ಸಾಹಿತ್ಯ, ಜಾಹೀರಾತು ಸಾಹಿತ್ಯ, ಮೈಲಿಗಲ್ಲು ಸಾಹಿತ್ಯ, ಟಿಕೇಟ್ ಸಾಹಿತ್ಯ, ಕರಪತ್ರ ಸಾಹಿತ್ಯ, ಪ್ಲೆಕ್ಸ್ ಸಾಹಿತ್ಯ, ಡೆಸ್ಕು ಸಾಹಿತ್ಯ, ಶೌಚಾಲಯ ಸಾಹಿತ್ಯ ಇವುಗಳನ್ನು ಕೇಳಿರುತ್ತೇವೆ. ಕೆಲ ಬಾರಿ ನಾವೂ ಕಲಾವಿದರಾಗಿ ಖಾಲಿ ಸ್ಥಳದಲ್ಲಿ ಕೊರೆದಿರುತ್ತೇವೆ. ಇವುಗಳ ಜೊತೆಗೆ ಒಂದು ವಿಶೇಷ ಸಾಹಿತ್ಯವನ್ನು ಸೇರಿಸಬಹುದು. ಅದುವೇ ಪರೀಕ್ಷಾ ಸಾಹಿತ್ಯ.
  • 234
  • 0
  • 0
ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಸುತ್ತಲೂ ಕತ್ತಲು ರಸ್ತೆ ಬದಿಯಲಿ ನಿಂತಿರಲು, ಅಲಂಕಾರ ಸಮೇತ ಕೈಯಲ್ಲೊಂದು ಟಾರ್ಚ್ ಲೈಟ್! ಇದು ಎಷ್ಟುತಾನೇ ಬೆಳಕು ನೀಡಬಲ್ಲದು ಅವಳ ರೆಡ್ ಲೈಟ್ ಬದುಕಿಗೆ!! ಬೆರಳ ಸನ್ನೆಯಲಿ ಬೆಲೆ ನಿಗದಿ ಮಾಡುವಳು ದೇಹಕೆ, ಒಪ್ಪದ ಮನಸ್ಸು ಬಿಡದ ಸನ್ನಿವೇಶ ಮೈಯನ್ನೇ ತಣಿಸುವಳು ಮೈತುಂಬಿರುವ ಸಾಲಕೆ! ಬಾಳ ದನಿ ಕಳಚಿದರೂ ನೋವಿನ ಚಹರೆಗಳಿಗೆ ಗೋಡೆ ಕಟ್ಟಿ ನಗುತಿರಲು!!
  • 217
  • 0
  • 1