Back To Top

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್ ಹನಗೋಡು

ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್ ಹನಗೋಡು

ಹೈ ಸ್ಕೂಲ್ ದಿನಗಳು ಅಂದಾಗ ಓದೋದು ಆಟ ಪಾಠ, ಹೋಂವರ್ಕ್ ಪ್ರಾಜೆಕ್ಟ್ ಗಳು ಅಂತ ತುಂಬಾ ಬ್ಯುಸಿ ಆಗ್ತಾರೆ ಈಗಿನ ಕಾಲದ ಮಕ್ಕಳು ಎಲ್ಲದಕ್ಕೂ ಅಪ್ಪ ಅಮ್ಮನೇ ತಂದುಕೊಡಬೇಕು, ಮಾಡಿಕೊಡಬೇಕು ಹೀಗೆ ಬರೆಯುತ್ತಾ ಹೋದರೆ ಸಾವಿರ ನಿದರ್ಶನಗಳು ದೊರೆಯುತ್ತವೆ. ಆದರೆ ಇಲ್ಲಿನ ಮಕ್ಕಳು ಹಾಗೆ ಇಲ್ಲ ಬೆಳಿಗ್ಗೆ ಎದ್ದು ಹಾಲು ಕರಿತಾರೆ ತೋಟಕ್ಕೆ ಹೋಗಿ ಕಳೆ
ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ ಹೊತ್ತಿ ಉರಿದರೂ ಬಾಯಿಗೆ ಹೊಲಿಗೆ ಹಾಕಿಕೊಳ್ಳುವ ಷಂಡನಲ್ಲ ನಾನು/ ದುಷ್ಟಶಕ್ತಿಗಳು ಮೂಗು ಹಿಡಿದು ನನ್ನುಸಿರ ಒತ್ತಿ ಹಿಡಿದರೂ ಕನ್ನಡ ಎಂದು ಕೂಗುವ ಬಗ್ಗದ ಕನ್ನಡದ ಭಂಡ ನಾನು// ಮೇಲಷ್ಟೇ ಕನ್ನಡ ಎಂದು ನುಡಿದು, ಪರಭಾಷೆಯ ಪಾದ ಹಿಡಿಯುವ ಹೊಂಬನಲ್ಲ ನಾನು/ ಒಳಹೊರಗೂ ಅ,ಆ,ಈ,ಈ, ಸೇವಿಸುವ ಕನ್ನಡದ ಗಟ್ಟಿ ಕಂಬ ನಾನು//
ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ

ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ

ಹೆಸರು ಕೇಳಿದೆ ತಿಮ್ಮಕ್ಕ ನಾನು ಆದೆ ನಿಮ್ಮಕ್ಕ ಉಸಿರು ಕೊಟ್ಟ ನಮ್ಮಕ್ಕ ಹೆಸರು ಹೇಳಿದವು ತಿಮ್ಮಕ್ಕ ನೀ ಕೊಟ್ಟ ಜನನ ಅಂತ್ಯವಾಗದ ಮರಣ ನಿನಿಟ್ಟ ಹೆಸರೇ ಸಾಲುಮರದ ತಿಮ್ಮಕ್ಕ ಮಕ್ಕಳ ಚಿಂತಿ ನಿನಗ್ಯಕ್ ಹದಿಗಿ ಬಿದಿಗಿ ನಿಂತಾರ ಬ್ಯಾಸರಕಿ ಬಂದಾಗ ಆಸರಕಿ ಅಗ್ಯರ ನೀ ಕೊಟ್ಟ ಜನ್ಮಕ್ಕ ನಾ ಕೊಟ್ಟ ಕಾಣಿಕೆ ಸಾವಿರ ಮಂದಿಗೀ ಸರದಾರ್
ಅಕ್ಷರಕ್ಕೆ ಇಳಿಸಿದ ‘ವರಂಗ’ ಸೌಂದರ್ಯ । ಪೂಜಾ

ಅಕ್ಷರಕ್ಕೆ ಇಳಿಸಿದ ‘ವರಂಗ’ ಸೌಂದರ್ಯ । ಪೂಜಾ

ಬದುಕಿನ ಜಂಜಾಟವನೆಲ್ಲ ಬದಿಗಿಟ್ಟು ಸಲ್ಪ ಸಮಯವಾದರೂ ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳಿಬೇಕು ಅಂತ ಯಾರ್ ತಾನೇ ಬಯಸೋದಿಲ್ಲ ಹೇಳಿ. ಅದ್ರಲ್ಲೂ ನದಿಯ ಮಧ್ಯೆಯಲ್ಲಿ ಕೈಗಳನ್ನು ತೇಲಿಸುತ್ತ ಸುಂದರವಾದ ಪರಿಸರವನ್ನು ಕಣ್ ತುಂಬಿಸಿ ಕೊಳ್ತ ಇದ್ರೆ ಆಹಾ.. ಸ್ವರ್ಗವೇ ನಮ್ಮ ಮುಂದಿದೆ ಅಂತ ಭಾಸವಾಗುತ್ತದೆ. ಒಂದೆಡೆ ಮುಗಿಲಿಗೆ ಚಾಚಿದಂತ ಪಶ್ಚಿಮ ಘಟ್ಟದ ಹಸಿರು ಬೆಟ್ಟಗಳು. ಇನ್ನೊಂದೆಡೆ ಹಚ್ಚ
ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು ಈಗಲಾದರೂ ಎದ್ದೇಳಿ ಕನ್ನಡಿಗರೇ ತಡೆಯೋಣ ಕನ್ನಡಕೆ ಬಂದಂತ ಆಪತ್ತು ಬನ್ನಿ ಎಲ್ಲ ಜೊತೆಯಾಗಿ ಕನ್ನಡವನು ಬಳಸೋಣ ನಾವೆಲ್ಲರೂ ಕನಸು ಕಾಣುವ ಭಾಷೆಯಿದು ನಮ್ಮ ತಾಯಿಯ ಎದೆಹಾಲಿನಿಂದ ಬಂದಂತ ಭಾಷೆಯಿದು ಅವ್ವ,ಅಮ್ಮ ಅನ್ನೋ ಪದದಲ್ಲೇ ಅಮೃತವುಣಿಸಿದ ಭಾಷೆಯಿದು ಇಂತಹ ಭಾಷೆಯ ಮೇಲೆ ಅನ್ಯಭಾಷೆಗಳು ಆಕ್ರಮಿಸುತಿಹವು ದಯವಿಟ್ಟು ಕೈ ಮುಗಿಯುವೆ ತಮಗೆಲ್ಲ ಎಲ್ಲದಕ್ಕಿಂತಲೂ ದೊಡ್ಡದು