Back To Top

ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

ಪುಸ್ತಕ   :- ರೌದ್ರಾವರಣಂ  ಲೇಖಕ  :- ಅನಂತ ಕುಣಿಗಲ್ ಪ್ರಕಾಶನ :- ಅವ್ವ ಪುಸ್ತಕಾಲಯ ಹಳ್ಳಿಗಾಡಿನ ಒಬ್ಬಂಟಿ ವ್ಯಕ್ತಿಯೊಬ್ಬನ ಜೀವನದ ಸುತ್ತ ಸಾಗುತ್ತಾ, ಮನುಷ್ಯನ ಭಾವನೆಗಳ ಜೊತೆ ನಮ್ಮ ನಡುವೆ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳಿಗೆ ಲೇಖಕನ ಒಳದೃಷ್ಟಿ ಕೊಟ್ಟು ಚಿತ್ರಿಸಿರುವ ರೌದ್ರಾವರಣಂ, ಲೇಖಕ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿ. ಹಳ್ಳಿಯ ಕೆಳಜಾತಿ ವ್ಯಕ್ತಿಯೊಬ್ಬನ
  • 924
  • 0
  • 1
ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ವಯಸ್ಸು, ಲಿಂಗ, ಜಾತಿ, ಧರ್ಮ ಎಂಬ ಯಾವುದೇ ಮಿತಿಗಳಿಲ್ಲ ಎನ್ನುತ್ತಾರೆ ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ ಚೇತನ್ ಕಾಶಿಪಟ್ನ. ಅವರು ಕರಾಟೆ ಪಟು ವಿಜ್ಞಾ ಅವರ ಕುರಿತು ಬರೆದ ಲೇಖನ. ಸಾಧನೆ ಎಂಬುದು ತಾನಾಗೇ ಒಲಿಯುವುದಲ್ಲ ಬದಲಾಗಿ ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಗಳಿಸಿಕೊಳ್ಳುವುದು. ಸಾಧನೆಯ ಶಿಖರವೇರಲು, ಸಾಧಿಸಿ ಸೈ
  • 401
  • 0
  • 0
ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಕಾದಂಬರಿಯ ಪುಟ ಪುಟಗಳಲ್ಲೂ ಒಂದೊಂದೇ ಭಾವನೆಗಳಿದೆ, ಜಿನದತ್ತ, ಶಬಲೆ, ಪರಾಮಯ್ಯ ಸಭಾಹಿತ ಹೀಗೆ ಹಲವಾರು ಪಾತ್ರಗಳು ಮನಸ್ಸಿನ ಅಂಚಿನಲ್ಲಿ ಉಳಿಯುವಂಥದ್ದು ಎನ್ನುತ್ತಾರೆ ಕಲಾನ್ವಿತ ಜೈನ್ ಕೆರ್ವಾಶೆ. ಅವರು ಲೇಖಕ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಕೃತಿಯ ಕುರಿತು ಬರೆದ ವಿಮರ್ಶೆ . ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳು ಹಿಂದೆ ನಡೆದ ಘಟನೆಗಳನ್ನು ಆರಿಸಿ ಕಾದಂಬರಿಕಾರ ಅದಕ್ಕೆ ಆಕಾರವನ್ನು
  • 297
  • 0
  • 0
ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ. ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ
  • 352
  • 0
  • 0
ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ. ಹೋಗಬೇಡವೆನ್ನುವ ಬೇಡಿಕೆಯೇ ಅಥವಾ ಬೇಗ ಬಾ ಎನ್ನುವ ಕೊರಿಕೆಯೇ. ಅದೇ ಕೊನೆಯ ಬಾರಿಗೆ ಎನ್ನುವಂತೆ ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು. ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ ಅವಳಮ್ಮನ ಕಣ್ಣೀರು ನೋಡಿ ತಾನೂ ಜೋರಾಗಿ ಅತ್ತಿದ್ದಳು. ನನ್ನಮ್ಮ ಸೆರಗನ್ನು ಅಡ್ಡ ಹಿಡಿದವಳು
  • 301
  • 0
  • 0
ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
  • 441
  • 0
  • 0