Back To Top

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಬೆಳ್ ಬೆಳಿಗ್ಗೆ ಎದ್ದು, ಬೆಳ್ ಬೆಳ್ಳುಗೆ ರೆಡಿಯಾಗಿ, ಓಡ್ ಓಡಿ ಬಂದೆ ನನ್ನೊಳ್ಳ್ನ ನೋಡೋಕೆ ನನ್ನೊಳ್ಳ್ನ ಕಾಡೋಕೆ, ನನ್ನೊಳ್ನ ಪ್ರೀತ್ಸೋಕೆ. ಬರುವಾಗ ಅನ್ನುಸ್ತು ನನ್ನೊಳು ಅಂತ ಬಂದ್ಮೇಲು ಅನ್ನುಸ್ತು ನನ್ನೊಳೆ ಅಂತ ಆಮೇಲೆ ಅನ್ನುಸ್ತು ನನ್ನೊಳಾ ಅಂತ ನಂದೇನು ತಪ್ಪಿಲ್ಲ ಅವ್ಳನ್ನ ಪ್ರೀತಿಸಿದ್ದು ಅವ್ಳ್ದೇನು ತಪ್ಪಿಲ್ಲ ಬೇರೆವ್ನ ಪ್ರೀತಿಸಿದ್ದು ಪ್ರೀತಿನೇ ಹಂಗೆ ಪ್ರೀತ್ಸಿದ್ದೆ ತಪ್ಪಾಗೋದು ಕಟ್ಟಿದ್ದೆ
  • 501
  • 0
  • 0
ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಬೇಸಿಗೆ ಬಹುತೇಕರಿಗೆ ರಾಜಾ ದಿನಗಳ ಮಜಾ ಮಾಡುವ ಸಮಯ, ಮಕ್ಕಳನ್ನು ಆಚೆ ಸುತ್ತಾಡಿಸೋದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡೋದು ಸಾಮಾನ್ಯ. ಸರಾಸರಿ 38°-4೦° ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವ ಈ ಬೇಸಿಗೆಯ ಸಮಯದಲ್ಲಿ ಬೆಳಗ್ಗೆ 10 ಗಂಟೆಗಳಿಂದ ಸಂಜೆ 4 ಗಂಟೆಗಳ ಒಳಗೆ ಓಡಾಡುವುದು ಒಳಿತು. ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂಬುದು
  • 215
  • 0
  • 0
ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನ ಎಂಬುದು ನೆನ್ನೆ ಮೊನ್ನೆ ಜನ್ಮ ತಾಳಿದ್ದಲ್ಲ. ಶತ ಶತಮಾನಗಳಿಂದ ಬೆಳೆದು ಬಂದ ವಿಧಿ ವಿಧಾನಗಳ ಕಟ್ಟಲೆಯಾಗಿದೆ. ಮಾನವ ನಾಗರಿಕತೆ ಬೆಳೆದಾಗಿನಿಂದ ಉತ್ತಮವಾಗಿ ಜೀವನ ನಡೆಸಲು ಸಂಘಟಿತನಾಗುತ್ತ ಬದುಕ ತೊಡಗಿದನು. ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದವನು ಕಾಲ ನಂತರದಲ್ಲಿ ಸಂಘಜೀವಿಯಾಗಿ ಬದುಕನ್ನು ಕಟ್ಟಿಕೊಂಡನು. ತನ್ನ ವಿವಾಹಿತ ಕುಟುಂಬದೊಂದಿಗೆ ಒಂದು ನಿರ್ದಿಷ್ಟ ಸ್ಥರದಲ್ಲಿ ನೆಲೆಯುರಿದನು. ಒಂದು ಗುಂಪು ಎಂದ
  • 352
  • 0
  • 0
ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌ ಕುಮಾರ್‌ ಕೆ

ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌

ಕಾಲೇಜಿಗೆ ಸೇರಿದ ಮೊದಲ ದಿನ. ತರಗತಿ ಕೋಣೆಯಲ್ಲಿ ಕುಳಿತಿದ್ದೆ. 10 ಗಂಟೆ ಸುಮಾರಿಗೆ ಉಪನ್ಯಾಸಕರೊಬ್ಬರು ತರಗತಿಗೆ ಬಂದರು. ಅವರು ಕನ್ನಡ ಉಪನ್ಯಾಸಕರು. ಕಾಲೇಜು ಶುರುವಾದ ಮೊದಲ ದಿನವಾದುದರಿಂದ ನಮ್ಮ ತರಗತಿಯಲ್ಲಿದ್ದ ಎಲ್ಲರೂ ಹೆಸರು, ವಿಳಾಸ ಇತ್ಯಾದಿಗಳನ್ನೊಳಗೊಂಡಂತೆ ನಮ್ಮನಮ್ಮ ವೈಯಕ್ತಿಕ ಪರಿಚಯ ಮಾಡುವಂತೆ ಕೇಳಿದರು. ನಾನು ಹಿಂದಿನ ಬೆಂಚಿನಲ್ಲಿ ಒಬ್ಬನೇ ಕೂತಿದ್ದೆ. ಎಲ್ಲರೂ ತಂತಮ್ಮ ಸ್ವಪರಿಚಯ ಮಾಡದ
  • 152
  • 0
  • 0
ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗೊಂದೊಂದು ಹಿತ್ತಲು ಇದ್ದುದು ಕಂಡುಬರುತ್ತಿತ್ತು. ಅದು ಬರೀ ಹಿತ್ತಲಷ್ಟೇ ಅಲ್ಲ ಅದು ಹಲವು ಬದುಕುಗಳು ಅನಾವರಣಗೊಳ್ಳುವ ನಿಲ್ದಾಣವಾಗಿದೆ. ಇವತ್ತಿನ ದಿನಗಳಲ್ಲಿ ಬೇಸರಾದಾಗ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಗಾರ್ಡನ್‌ಗೆ ಹೋಗುವುದು, ಪಾರ್ಕಗಳಿಗೆ ಹೋಗುವುದು, ಫಿಟ್ ನೆಸ್ ಸೆಂಟರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸರ ಕಳೆಯಲು, ಓಡಾಡಲು ಮನೆಯ ಹಿಂಬದಿಯ ಹಿತ್ತಲುಗಳನ್ನು
  • 220
  • 0
  • 0
ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲವು ಮಾಯೆ ಯಾವ ಮಾಯದಲಿ ಮನವ ಸೇರಿ ಮುದಗೊಳಿಸುವವೋ ತಿಳಿಯದು ಕಂಡ ಕ್ಷಣವೇ ಆಕರ್ಷಿಸಿ, ಆಹ್ವಾನಿಸಿ ಹೃದಯಕಾತು ಕೊಳ್ವವು ಜಂಜಡದಲಿ ಭ್ರಾಂತವಾದ ಮನಕೆ ಶಾಂತಿಯ ನಿಯಮವು ಮನುಜ ಕಾಂಬ ಕಲೆಗಳೆಲ್ಲ ಮನುಜನಿಂದ ಬಂದವೆ?.. ಮಾಯಾಲೋಕದಿಂದಲೇ? ಮನುಜ ಸೃಷ್ಟಿಯಾದರೆ ಆ ಅರಿಯಾಲಾಗದ ಸಮ್ಮೋಹನ ಎಲ್ಲಿಯದು? ಮನುಜ ಮಾಯಾವಿಯೆ? ಭಗವಂತ ಮಾಯಗಾರ ಎಂಬರು ಮಾಯಗಾರ ಪರಮಾತ್ಮನಾದರೆ ತನ್ನ ಕಲೆಯಿಂದ
  • 229
  • 0
  • 0