Back To Top

 ವಿವೇಕಾನಂದ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ

ವಿವೇಕಾನಂದ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ

ವಿವೇಕಾನಂದ ಬಿಎಡ್ ಕಾಲೇಜಿನಲ್ಲಿ ನಡೆದ ಬಹುಭಾಷಾ ಕವಿ ಗೋಷ್ಠಿಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಡಾ ಹರಿಕೃಷ್ಣ ಪಾಣಾಜೆ ಯವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಸರ್ವ ವ್ಯವಸ್ಥೆಯನ್ನು ಡಾ ಶೋಭಿತ ಸತೀಶ್ ಅವರು ಪರಿಪೂರ್ಣವಾಗಿ ನೆರವೇರಿಸಿದರು. ವಿಶೇಷವಾಗಿ ಸರ್ವ ಭಾಷಾ ಐಕ್ಯತೆಯನ್ನು ಸಾರುವ ರಂಗೋಲಿ ಹಾಗೂ ವೇದಿಕೆಯ ಮೇಲ್ಭಾಗದಲ್ಲಿ ತೂಗು ಹಾಕಿದ ಸರ್ವ ಭಾಷಾ ಸ್ವಾಗತ ಫಲಕಗಳು ಕಣ್ಮನ ಸೆಳೆಯಿತು . ಸಾರ್ವಜನಿಕ ವಿಭಾಗದಲ್ಲಿ 47 ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ 34 ಸಾಹಿತಿಗಳು ಭಾಗವಹಿಸಿದ್ದರು.

Prev Post

ಅಲೋಶಿಯಸ್ ಕಾಲೇಜಿನಲ್ಲಿ `ಪಿಲಿವೇಷ’ ಪುಸ್ತಕ ಬಿಡುಗಡೆ

Next Post

ಪುಸ್ತಕ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ

post-bars

Leave a Comment

Related post