Back To Top

ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವು – ಗುರುಪ್ರಸಾದ್ ಟಿ. ಎನ್

ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವು – ಗುರುಪ್ರಸಾದ್ ಟಿ. ಎನ್

ಪುತ್ತೂರು: ಸ್ವತಂತ್ರ ಪತ್ರಿಕೋದ್ಯಮ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯ ಕ್ಷೇತ್ರ. ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವಾರು ಇರುತ್ತದೆ. ಇಲ್ಲಿ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಬೇರೆ ಬೇರೆ ಕೆಲಸಗಳನ್ನು ಮಾಡಿ ಆದಾಯವನ್ನು ಗಳಿಸಬಹುದು ಎಂದು ಮಂಗಳೂರಿನ ಹವ್ಯಾಸಿ ಪತ್ರಕರ್ತ ಗುರುಪ್ರಸಾದ್ ಟಿ.ಎನ್ ಹೇಳಿದರು. ಅವರು ಇಲ್ಲಿನ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು
ನ್ಯಾನೋ ತಂತ್ರಜ್ಞಾನದಲ್ಲಿ ಹನುಮಂತನ ಇರುವಿಕೆ ಕಂಡುಬಂದಿದೆ : ಡಾ. ಮನುಜೇಶ್.ಬಿ.ಜೆ

ನ್ಯಾನೋ ತಂತ್ರಜ್ಞಾನದಲ್ಲಿ ಹನುಮಂತನ ಇರುವಿಕೆ ಕಂಡುಬಂದಿದೆ : ಡಾ. ಮನುಜೇಶ್.ಬಿ.ಜೆ

ಪುತ್ತೂರು (ದಕ್ಷಿಣ ಕನ್ನಡ): ರಾಮಾಯಣ ಮಹಾಕಾವ್ಯ ಮಣ್ಣಿನ ಶ್ರೇಷ್ಟತೆಯನ್ನು ಎತ್ತಿ ತೋರಿಸುತ್ತದೆ, ಅಲ್ಲದೆ ಅಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಶ್ರೀರಾಮ
ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಅದೊಂದು ಕತ್ತಲ ಕೋಣೆಯ ಪುಟ್ಟ ಜಗತ್ತು. ಎತ್ತ ನೋಡಿದರೂ ಏನು ಕಾಣದಂತಹ ಲೋಕ. ಆದರೂ ಸುರಕ್ಷತೆಯ ಭಾವ. ಏನೋ ಒಂದು ರೀತಿಯ ಬೆಚ್ಚನೆಯ ಭಾವದಂತೆ ಭಾಸವಾಗುತ್ತಿತ್ತು. ಇನ್ನು ಅದೆಷ್ಟು ದಿನಗಳ ಕಾಲ ತಾನು ಕಾಯಬೇಕು ತನ್ನ ಹೊತ್ತಿರುವ ಒಡಲ ಕಾಣಲು. ಮಮತೆಯ ಭಾವ ಬಂಧನದೊಳು ಕರಗಿ ಹೋಗಲು ಎಂದೆಲ್ಲಾ ಯೋಚಿಸಿ ಅತ್ತಿತ್ತ ತಿರುಗಿದರೆ ಸಾಕು ಆ
ವಿವೇಕಾನಂದ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ

ವಿವೇಕಾನಂದ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ

ವಿವೇಕಾನಂದ ಬಿಎಡ್ ಕಾಲೇಜಿನಲ್ಲಿ ನಡೆದ ಬಹುಭಾಷಾ ಕವಿ ಗೋಷ್ಠಿಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಡಾ ಹರಿಕೃಷ್ಣ ಪಾಣಾಜೆ ಯವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಸರ್ವ ವ್ಯವಸ್ಥೆಯನ್ನು ಡಾ ಶೋಭಿತ ಸತೀಶ್ ಅವರು ಪರಿಪೂರ್ಣವಾಗಿ ನೆರವೇರಿಸಿದರು. ವಿಶೇಷವಾಗಿ ಸರ್ವ ಭಾಷಾ ಐಕ್ಯತೆಯನ್ನು ಸಾರುವ ರಂಗೋಲಿ ಹಾಗೂ ವೇದಿಕೆಯ ಮೇಲ್ಭಾಗದಲ್ಲಿ ತೂಗು ಹಾಕಿದ ಸರ್ವ ಭಾಷಾ
ನಾನು ನನ್ನದೆಂಬ ಅಹಂ ನನ್ನೊಳಹೊಕ್ಕಾಗ  | ಲತಾ ಚೆಂಡೆಡ್ಕ ಪಿ  

ನಾನು ನನ್ನದೆಂಬ ಅಹಂ ನನ್ನೊಳಹೊಕ್ಕಾಗ  | ಲತಾ ಚೆಂಡೆಡ್ಕ ಪಿ  

ಇಂದು ನಾನು ಸೇವಿಸುವ ನೀರು, ಉಸಿರಾಡುವ ಗಾಳಿ, ಇರುವ ನೆಲ, ಬೆಳಕು ಯಾವುದು ನನ್ನ ಸ್ವಂತದ್ದಲ್ಲ. ಎಲ್ಲವೂ ಆ ದೇವರ, ಪ್ರಕೃತಿ ಮಾತೆಯ ವರದಾನ. ಅವಳೊಮ್ಮೆಯೂ ಯೋಚಿಸಲೇ ಇಲ್ಲವಲ್ಲ. ಇದೆಲ್ಲವೂ ನನ್ನದು, ನಾನೇಕೆ ಇತರಿಗೆ ನೀಡಲಿ ಎಂದು. ಭೂಮಿಯ ಮೇಲಿರುವ ಎಲ್ಲಾ ಜೀವ ಸಂಕುಲಗಳನ್ನು ತನ್ನದಾಗಿ ಕಂಡಿದೆಯಲ್ಲ ಅದುವೇ ನಮ್ಮೆಲ್ಲರಿಗೂ ಮಾದರಿ. ನಮ್ಮ ಮನಸ್ಸಿನ ಭಾವನೆಗಳೇ
ಕನಕದಾಸರ ಕೀರ್ತನೆಯಲ್ಲಿ ಭಕ್ತಿಯ ವೈವಿಧ್ಯತೆ | ದೀಪ್ತಿ ಅಡ್ಡಂತ್ತಡ್ಕ

ಕನಕದಾಸರ ಕೀರ್ತನೆಯಲ್ಲಿ ಭಕ್ತಿಯ ವೈವಿಧ್ಯತೆ | ದೀಪ್ತಿ ಅಡ್ಡಂತ್ತಡ್ಕ

‘ದೀನ ನಾನು, ಸಮಸ್ತ ಲೋಕಕ್ಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು‘ ಹೀಗೆ ದೀನರಲ್ಲಿ ದೀನರಾಗಿ ಒಬ್ಬ ಭಕ್ತ ತಾನು ಭಗವಂತನಲ್ಲಿ ಭಕ್ತಿಯ ಮೂಲಕ ಸಂಪೂರ್ಣವಾಗಿ ಲೀನಗೊಂಡಾಗ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ.   ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯಸಿದ್ಧಿಯಿಂದ ಕರುನಾಡಿಗೆ ಬೆಳಕನ್ನು  ಪಸರಿಸಿದವರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯವೇ