About the Author

ಎ. ಈಶ್ವರಯ್ಯ ಅವರು ಕಾಸರಗೋಡು ತಾಲ್ಲೂಕಿನ ಅನಂತಪುರದವರು. 1940 ಆಗಸ್ಟ್ 12 ರಂದು ಜನನ. 1973ರಲ್ಲಿ ಉದಯವಾಣಿ ಬಳಗದಿಂದ ಪ್ರಕಟವಾಗುವ ತುಷಾರ ಮಾಸಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಸಂಗೀತ, ಸಾಹಿತ್ಯ, ಫೊಟೋಗ್ರಫಿ, ಯಕ್ಷಗಾನ, ಹೀಗೆ ಹಲವು ವಿಷಯಗಳಲ್ಲಿ ಪರಿಣಿತರು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಗ್‌ಇಷ್ ಪದವಿ ಪಡೆದಿರುವ ಅವರು ಪತ್ರಿಕಾರಂಗಕ್ಕೆ ಪ್ರವೇಶ ಮಾಡುವ ಮೊದಲು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ನಾಟಕ ಕಲಾವಿದರೂ ಆಗಿರುವ ಈಶ್ವರಯ್ಯ ಅವರು ಕು.ಶಿ ಹರಿದಾಸ ಭಟ್ಟರ ನಿರ್ದೇಶನದ ಇಂಗ್ಲೀಷ್ ನಾಟಕದಲ್ಲಿ ಅಭಿನಯಿಸಿದ್ದರು. 2018 ಡಿಸೆಂಬರ್ 30 ರಂದು ಮರಣ ಹೊಂದಿದರು..

ಪ್ರಶಸ್ತಿಗಳು : ಪೊಲ್ಯ ಯಕ್ಷಗಾನ ಪ್ರಶಸ್ತಿ, ಕರ್ನಾಟಕಾ ರಾಜ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯಮಟ್ಟದ ಸಂದೇಶ ಸಮ್ಮಾನ , ರಂಗವಾಚಸ್ಪತಿ ಬಿರುದು, ಪರಶುರಾಮ ಪ್ರಶಸ್ತಿ, ವ್ಯಾಸ ಸಾಹಿತ್ಯ ಪ್ರಶಸ್ತಿ, ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದವುಗಳು. ಕೃತಿಗಳು : ಸರಸ

ಎ. ಈಶ್ವರಯ್ಯ

(12 Aug 1940-30 Dec 2018)

Books by Author