About the Author

ಲೇಖಕ ಎ. ಆರ್. ನಾಗಭೂಷಣ ಅವರು ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರು. ಎಲ್. ಎಲ್. ಬಿ, ಎಂ.ಫಿಲ್ ಪದವೀಧರರು. ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಇವರ ಭಾಷಣ , ಚರ್ಚೆ-ಚಿಂತನೆಗಳು ಪ್ರಸಾರವಾಗಿವೆ. 

ಕೃತಿಗಳು; ನಾಟಕ ಅಂತರಂಗ ಮತ್ತು ನಾಟಕ ಪ್ರವೇಶಿಕೆ

ಎ. ಆರ್. ನಾಗಭೂಷಣ

(01 Mar 1953)