About the Author

ಡಾ ll ಆಗುಂಬೆ ಗಣೇಶ್ ಹೆಗ್ಗಡೆಯವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಬೆಳಂದೂರು ನೆರಳ ಕೋಡಿಗೆಯವರು. ಮೂಲತಃ ಕೃಷಿಕರಾಗಿರುವ ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಸಾಹಿತ್ಯ ವಲಯದ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಹೊಂದಿದ್ದಾರೆ. ಯುವ ಬರಹಗಾರರಾಗಿರುವ ಲೇಖಕರು ಏಳಕ್ಕೂ ಹೆಚ್ಚಿನ ಸಂಕಲನಗಳನ್ನು ಹೊರ ತಂದಿದ್ದಾರೆ.

ಕೃತಿಗಳು: ಸೌಭಾಗ್ಯ ವಂಚಿತೆ

ಆಗುಂಬೆ ಗಣೇಶ್ ಹೆಗ್ಗಡೆ