About the Author

ಲೇಖಕಿ ಅಕ್ಕಮಹಾದೇವಿ ಅವರು 1956  ನವೆಂಬರ್‌ 22 ಮೈಸೂರಿನಲ್ಲಿ ಜನಿಸಿದರು. ಭಾಷಾಂತರ ಡಿಪ್ಲೊಮಾ ಮಾಡಿದ್ದು ’ನೀರ್ ನಿಂತ ಕೈ ನಿಧಾನ’ ಪ್ರಮುಖ ನಾಟಕ 2007 ರಲ್ಲಿ ಪ್ರಕಟಗೊಂಡಿತು. ’ದಾಸವರೇಣ್ಯ, ಅನ್ನಮಾಚಾರ್ಯರು, ಎಚ್.ಕೆ. ವೀರಣ್ಣಗೌಡ, ನಂಜನಗೂಡು ತಿರುಮಲಾಂಬಾ’ ಅವರ ಜೀವನ ಕೃತಿಗಳನ್ನು ಸಂಪಾದಿಸಿದ್ದು ’ಪುರಂದರದಾಸರ ಮತ್ತು ಅನ್ನಮಾಚಾರ್ಯರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಕೃತಿಯನ್ನು ಸಂಶೋಧಿಸಿದ್ದಾರೆ. ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಂ (2017) ಅವರ ಮತ್ತೊಂದು ಕೃತಿ ’ಬುಡಕಟ್ಟು ನ್ಯಾಯ’ ಅನುವಾದ ಕೃತಿ. ’ಗುರುಗೋವಿಂದ ವಿಠಲ ಪ್ರಶಸ್ತಿ’ ಸಂದಿದೆ. ಅವರು ಬರಹಗಾರರ ಸಂಘd ಮೈಸೂರು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ಧಾರೆ.

ಅಕ್ಕಮಹಾದೇವಿ

(22 Nov 1956)