About the Author

ಲೇಖಕಿಯಾದ ಅಖ್ತರ್ ಎಸ್ ಮೂಲತಃ ( ಜನನ: 08-05-1981) ಕೋಲಾರದವರು.  ತಂದೆ : ಸುಭಾನ್ ಕೆ ಐ. ತಾಯಿ : ಸಾಹೇರಾ ಬೇಗಂ. ಪ್ರಾಥಮಿಕ ಹಾಗೂ ಪದವಿಯವರೆಗಿನ ಶಿಕ್ಷಣ ಹುಟ್ಟೂರು ಕೋಲಾರದಲ್ಲಿ.ಎಂ.ಎ ಕನ್ನಡ ಬೆಂಗಳೂರು ವಿಶ್ವವಿದ್ಯಾಲಯದಿಂದ, ಪಿ.ಹೆಚ್‌ಡಿ.,ಪದವಿಯನ್ನು ಡಾ.ರಾಜಪ್ಪ ದಳವಾಯಿ ಅವರ ಮಾಗ೯ದಶ೯ನದಲ್ಲಿ  ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಿಂದ ಪಡೆದಿದ್ದಾರೆ.ಪ್ರಸ್ತುತ ಕನಾ೯ಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದಶ೯ಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರಿನಲ್ಲಿ "ಕನ್ನಡ ರಂಗಭೂಮಿಗೆ ಮುಸ್ಲಿಂ ಕಲಾವಿದೆಯರ ಕೊಡುಗೆ" ಎಂಬ ವಿಷಯವನ್ನು ಕುರಿತು ಡಿ.ಲಿಟ್ ಪದವಿಗಾಗಿ ಸಂಶೋಧನೆಯನ್ನು ಕೈಗೊಂಡಿದ್ದಾರೆ.

ಕೃತಿಗಳು: ಮೋಡದೊಳಗಿನ ಗುಡುಗು (ವಿಮರ್ಶಾ ಲೇಖನಗಳ ಸಂಕಲನ)

ಅಖ್ತರ್ ಎಸ್

(08 May 1981)