About the Author

ಅಮೀರುದ್ದೀನ ಖಾಜಿ ಅವರು ಗುಮ್ಮಟನಗರಿ ಎಂದು ಖ್ಯಾತಿ ಪಡೆದ ವಿಜಯಪುರ ನಗರದವರು.  ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತಿಗಳು,ಕವಿಗಳು,ಸಂಪಾದಕರು ಸಂಘಟನಾಕಾರರು ಆಗಿದ್ದಾರೆ. 1998 ರಲ್ಲಿ `ನಾವು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿದ್ದ `ಸಾಹಿತ್ಯದಿಂ ಸೌಹಾರ್ದ' ಎಂಬ ಕವಿತೆ ಮಹಾರಾಷ್ಟ್ರ ರಾಜ್ಯದ ಪಠ್ಯಪುಸ್ತಕ ಸಮೀತಿಯಿಂದ ಒಂಬತ್ತನೆಯ ತರಗತಿಯ ಪಠ್ಯವಾಗಿ ಆಯ್ಕೆಯಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಭಾವೈಕ್ಯತಾ ಪ್ರಶಸ್ತಿ, ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳು  ಇವರಿಗೆ ದೊರೆತಿದೆ. 

ಅಮೀರುದ್ದೀನ್‌ ಖಾಜಿ

Books by Author