About the Author

ಲೇಖಕ ಅನಂತ ಪದ್ಮನಾಭ ರಾವ್‌ ಅವರು ಬೆಂಗಳೂರಿನವರು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ ಪದವೀಧರರು. ಜನಪ್ರಗತಿ, ಪ್ರಬುದ್ಧ ಕರ್ನಾಟಕ, ಸಂಕೀರ್ಣ ಮುಂತಾದ ಪತ್ರಿಕೆಗಳಲ್ಲಿ ಕವನ, ಕತೆ, ವಿಚಾರಾತ್ನಕ ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಜಾನಪದ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ. ತಮ್ಮ ಊರಿನ ಸುತ್ತ ಮುತ್ತಲಿನ ಸಾಹಿತ್ಯವನ್ನು ಒಂದೆರಡು ಸಂಕಲನಗಳಲ್ಲಿ ಹೊರತಂದಿದ್ದಾರೆ.

ಅನಂತ ಪದ್ಮನಾಭ ರಾವ್