ಹಿರಿಯ ಲೇಖಕ ಅನಂತಾಚಾರ್ಯ ರಾಮಸ್ವಾಮಿ ಅಯ್ಯಂಗಾರ್ಯ, ಗೋಮಠಂ ಅವರು ಮೂಲತಃ ಮೈಸೂರು ಸಂಸ್ಥಾನದ ಮೇಲುಕೋಟೆಯವರು. ಸಂಸ್ಕೃತವನ್ನು ಮಹಾವಿದ್ವಾನ್ ಅಕ್ಕಾರಕನ್ನಿ ನರಸಿಂಹಾಚಾರ್ಯರಲ್ಲಿ ವ್ಯಾಸಂಗ ಮಾಡಿದ್ದು, ಪುರಾಣಪ್ರವಚನದಲ್ಲಿ ಸುಪ್ರಸಿದ್ಧರಾಗಿದ್ದರು.
ಕೃತಿಗಳು: ಭಾವೋಪನ್ಯಾಸಮಾಲಾ, ಶ್ರೀರಾಮಪಟ್ಟಾಭಿಷೇಕಮ್, ಶ್ರೀ ರಾಮಾಯಣ ಸರ್ವಸ್ವ.