About the Author

ಅನಿತ.ಪಿ.ಕೆ ಎಂಬ ಕಾವ್ಯನಾಮವಿರುವ ಅನಿತ ಪ್ರಸನ್ನಕುಮಾರ್ ಅವರು ಬೆಂಗಳೂರಿನವರು. ಹವ್ಯಾಸಿ ಬರಹಗಾರ್ತಿ,ಹಾಡುಗಾರ್ತಿಯಾಗಿರುವ ಇವರು ಕರ ಮುಗಿವೆ ಚಾಮುಂಡಿ ತಾಯೆ ಹಾಗೂ ಬಾಲಕೃಷ್ಣ ಸಾಹಿತ್ಯದ ಭಕ್ತಿಗೀತೆ ಸಿಡಿಗಳನ್ನು ಹೊರತಂದಿದ್ದಾರೆ.

ಕೃತಿ: " ಕಾವ್ಯ ಪುಷ್ಕರ " ಎಂಬ ಕವನ ಸಂಕಲನ ಹೊರ ಬಂದಿದೆ.

ಪ್ರಶಸ್ತಿ: ಕನ್ನಡ ಕವನ ರಚನೆಗಾಗಿ 2022ರಲ್ಲಿ ಇಂಡಿಯಾ ಸ್ಟಾರ್ ರಿಪಬ್ಲಿಕ್ ಪ್ರಶಸ್ತಿ ಲಭ್ಯವಾಗಿದೆ.

ಅನಿತಾ.ಪಿ.ಕುಮಾರ್