About the Author

ಬರಹಗಾರ ಅರವಿಂದ ಅವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಾವಿನಕಾಯನಹಳ್ಳಿಯಲ್ಲಿ. ಸೂರತ್ಕಲ್ ನಲ್ಲಿಯ ಎನ್‌ಐಟಿಕೆಯಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಚೆನ್ನೈನ ಮದ್ರಾಸ್‌ ಐಐಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕತೆ, ಕವಿತೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಪ್ರಮುಖ ಕೃತಿ ’ವಿಸರ್ಜನೆ”. 

ಅರವಿಂದ