About the Author

ಕ‌ವಯತ್ರಿ ಅರ್ಚನಾ ಎಚ್.‌ ಅವರು ಮೂಲತಃ  ಬೆಂಗಳೂರಿನವರು. ಎಂಸಿಎ ಪದವಿ ಪಡೆದಿದ್ದಾರೆ. ಕಥೆ, ಕವನಗಳನ್ನು ರಚಿಸಿರುವ ಇವರು,  "ಬಾಳ ಬಾನ ಚಂದಿರ" ಕೃತಿಯನ್ನು ಹೊರತಂದಿದ್ದು,  ಅವರ ಮೊದಲ ಕವನ ಸಂಕಲನವಾಗಿದೆ. 

ಪ್ರೇಮಕವಿ ಕೆ.ಎಸ್.ನ ಕಾವ್ಯ ಪುರಸ್ಕಾರ",  ಶುದ್ಧ ಬರಹ ಪ್ರಶಸ್ತಿ ", ಸಿರಿಗನ್ನಡ ಸೌರಭ ಪ್ರಶಸ್ತಿ,  
ಕನ್ನಡ ರಾಜ್ಯೋತ್ಸವ ಹಾಗೂ ದಸರಾ ಕಾವ್ಯ ಪುರಸ್ಕಾರ " ಲಭಿಸಿವೆ.

ಅರ್ಚನಾ ಎಚ್