About the Author

ಸಾಹಿತ್ಯ, ಕಲೆ ಹೀಗೆ ನಾನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅರುಣ್ ಜಾವಗಲ್ ಸಾಮಾಜಿಕ ಕಳಕಳಿಯುಳ್ಳವರು. ಮೂಲತಃ ಸಾಗರದ ಗೌತಮಪುರ ಗ್ರಾಮದವರು. ಹುಟ್ಟಿದ್ದು 1974 ರಲ್ಲಿ. ಪ್ರಸ್ತುತ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ. ಅವರ ಮೊದಲ ಕೃತಿ ‘ನಿಮ್ಮೊಳಗಿನ ನೀವು ನಿಮಗೆಷ್ಟು ಪರಿಚಯ?’. 

ಕವಿತೆ, ಲೇಖನ ಬರವಣಿಗೆಯಲ್ಲೂ ಆಸಕ್ತಿ. ಮಣ್ಣಿನಲ್ಲೂ ಗಣಪನನ್ನೂ ತಯಾರಿಸುತ್ತಾರೆ. ಕೊಳಲೂ ನುಡಿಸುತ್ತಾರೆ. ‘ಸೂರ್ಯಸಾರಥಿ’ ಅವರ ಕಾವ್ಯನಾಮ.

ಅರುಣ್ ಜಾವಗಲ್ (ಸೂರ್ಯಸಾರಥಿ)