About the Author

ಕವಯತ್ರಿ ಅರುಣಾ ನರೇಂದ್ರ ಅವರು 15 ಜುಲೈ 1968 ಬಾಗಲಕೋಟೆಯಲ್ಲಿ ಜನಿಸಿದರು. ’ಮುದ್ದಿನ ಗಿಣಿ, ಪಾಟಿಚೀಲ, ಬೆಕ್ಕಣ್ಣನ ಉಪಾಯ, ಅಮ್ಮನ ಸೆರಗು, ರಸದ ತೆನೆ, ಧೀರ ಬೀರೇಶ್ವರ ವಚನಗಳು’ ಅವರ ಪ್ರಮುಖ ಕೃತಿಗಳು. 'ಬೆಕ್ಕಣ್ಣನ ಉಪಾಯ' ಮಕ್ಕಳ ಸಾಹಿತ್ಯ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗುಣಸಾಗರಿ ನಾಗರಾಜು ದತ್ತಿನಿಧಿ ಬಹುಮಾನ, ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗಳು ಅವರ ಮುಡಿಗೇರಿವೆ.

ಅರುಣಾ ನರೇಂದ್ರ

(15 Jul 1968)