About the Author

ಬುದ್ದ-ಬಸವ-ಅಂಬೇಡ್ಕರರ ಚಿಂತನೆಗಳಿಂದ ಪ್ರಭಾವಿತರಾಗಿರುವ ಲೇಖಕ ಅವಿನಾಶ ಎಸ್. ದೇವನೂರ, ಜನಪರ ಪ್ರಗತಿಪರ ವೈಚಾರಿಕ ಚಿಂತನೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಮತ್ತು ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಥಮ ರ್‍ಯಾಂಕ್‌ಗಾಗಿ ಚಿನ್ನದ ಪದಕ ಗಳಿಸಿದ್ದಾರೆ. ಆಳಂದದ ಆಚರಣೆಗಳ ಕುರಿತು ವಿಷಯ ಸಂಗ್ರಹಿಸಿ ಬರೆದ ಸಂಶೋಧನಾ ಕೃತಿ ‘ಆಳಂದ ಆಚರಣೆಗಳು’. ಪ್ರಸ್ತುತ ಡಾ. ಅಮೃತಾ ಕಟಕೆ ಅವರ ಮಾರ್ಗದರ್ಶದಲ್ಲಿ ಆಳಂದ ತಾಲೂಕಿನ ಸ್ಥಳನಾಮಗಳ ಕುರಿತು ಅಧ್ಯಯನ ಕೈಗೊಂಡಿದ್ದಾರೆ.

ಅವಿನಾಶ ಎಸ್. ದೇವನೂರ