About the Author

ಲೇಖಕಿ ಸವಿತ ಬಿ. ಸಿ. ಅವರು ಮೂಲತಃ ತುಮಕೂರಿನವರು. ಅವರು 1983ರಲ್ಲಿ ಜನಿಸಿದರು. ಎಂ. ಡಿ. ನಂಜುಂಡಸ್ವಾಮಿ ಅವರ ಚಿಂತನೆ ಹಾಗೂ ಹೋರಾಟಗಳ ಕುರಿತು ಸವಿತ ಅವರು ವಿಶ್ಲೇಷಿಸಿರುವ ಕೃತಿ ‘ಹಸಿರುಶಾಲು ಬಾರುಕೋಲು’.

ಬಿ.ಸಿ. ಸವಿತ