About the Author

ಬಸವಣ್ಣೆಪ್ಪ ಗಡ್ಲೆಪ್ಪ ಬಣಕಾರ (ಬಿ.ಜಿ. ಬಣಕಾರ)  ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನವರು. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದರು.   ಕರ್ನಾಟಕದ ವಿಧಾನ ಸಭೆಯ ಮಾಜಿ ಅಧ್ಯಕ್ಷರಾಗಿದ್ದರು. ಇವರು ಬರೆದ ಸಮಗ್ರ ನೋಟ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಸಹಕಾರ ರಂಗದ ಏಳು ಬೀಳುಗಳು ಕುರಿತು ಅವರು ಹತ್ತು ಹಲವು ಲೇಖನಗಳಣ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು 07-02-2018 ರಂದು ನಿಧನರಾದರು. 

 

 

ಬಿ.ಜಿ. ಬಣಕಾರ