About the Author

ಬಿ.ಪಿ. ಶಿವಾನಂದರಾವ್ ಅವರು ಉತ್ತರ ಕನ್ನಡ ಜಿಲ್ಲೆಯ ಸಶಕ್ತ ಸಾಹಿತಿಗಳಾಗಿದ್ದು, ಅವರ ಕಥೆ, ಕಾದಂಬರಿ, ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯಾಸಕ್ತನ್ನು ಚಿಂತನೆಗೆ ಹಚ್ಚಿದವರು. ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶಿವಾನಂದ ರಾವ್‌ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದವರು. ಮುಖ್ಯವಾಗಿ ಅವರು ಕತೆಗಾರ, ಕಾದಂಬರಿಕಾರ. ನಗೆಲೇಖನ, ಶೈಕ್ಷಣಿಕ, ವೈಚಾರಿಕ ಪ್ರಬಂಧಗಳನ್ನೂ ಅವರು ಬರೆದಿದ್ದಾರೆ.

ಬಿ.ಪಿ. ಶಿವಾನಂದರಾವ್‌