About the Author

ಲೇಖಕ ಬಂಧು ಸಿದ್ದೇಶ್ವರಕರ್ ಕೆ.ಎಸ್. ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು. ಕೃತಿಗಳು: ನನ್ನ ಜೀವನ ಡಾ.ಅಂಬೇಡ್ಕರ್, ಭೀಮ ಗರ್ಜನೆ, ಮಗು-ನಗು. ಅವರಿಗೆ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆಯಿಂದ ಕಲಾರತ್ನ ಪ್ರಶಸ್ತಿ ಲಭಿಸಿದೆ.

ಬಂಧು ಸಿದ್ದೇಶ್ವರಕರ್ ಕೆ.ಎಸ್.