About the Author

ಬಸವಲಿಂಗ ಸೊಪ್ಪಿಮಠ ಅವರು ರಾಯಚೂರು  ಎಲ್.ವಿ.ಡಿ. ಕಾಲೇಜು ಕನ್ನಡ ಅಧ್ಯಾಪಕರು. ಬಿ.ಆರ್.ಬಿ. ಕಾಮರ್ಸ್ ಕಾಲೇಜಿನಲ್ಲಿಯೂ ಅಧ್ಯಾಪಕರಾಗಿದ್ದರು, ಕೊಡೇಕಲ್ಲ ವಚನ ವಾಕ್ಯ, ಕೊಡೇಕಲ್ಲ ಬಸವಣ್ಣನವರ ತತ್ವಪದಗಳು, ಅಮರೇಗೌಡ ಬಯ್ಯಾಪುರ-ಗುಣಕೆ ಮತ್ಸರವಲ್ಲ ಕೃತಿಗಳನ್ನು ಪ್ರಕಟಿಸಿದ್ದಾರೆ.

ಬಸವಲಿಂಗ ಸೊಪ್ಪಿಮಠ