About the Author

ಲೇಖಕ ಬಸವರಾಜ ಮಸೂತಿ ಅವರು 1976 ಜುಲೈ 15ಂದು ಜನಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಳಾಯದಲ್ಲಿ ಸಹಾಯಕ ಸಂಶೋಧಕರಾರಿ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಮೈಂದರ್ಗಿಯ ಶ್ರೀಸಿದ್ಧರಾಮೇಶ್ವರ ಕನ್ನಡ ಬಳಗದ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ಸೊಲ್ಲಾಪುರದ ರಂಗಭೂಮಿ ಚಟುವಟಿಕೆಗಳ ಕುರಿತಂತೆ ಸೊಲ್ಲಾಪುರ ಜಿಲ್ಲಾ ರಂಗಮಾಹಿತಿ ಕೃತಿಯನ್ನು ರಚಿಸಿದ್ದಾರೆ. 

ಬಸವರಾಜ ಮಸೂತಿ

(15 Jul 1976)