About the Author

ಲೇಖಕಿ ಭಾಗ್ಯರೇಖಾ ದೇಶಪಾಂಡೆ ಮೂಲತಃ ಹುಬ್ಬಳ್ಳಿಯವರು. ವೃತ್ತಿಯಿಂದ ಸಾಫ್ಟವೇರ್‌ ಎಂಜಿನಿಯರ್‌. ಇವರ ಕಥೆ, ಚುಟುಕು ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. 

ಕೃತಿಗಳು:  ವಿಜ್ಞಾನಿ ಆರ್.‌ ರಾಜಲಕ್ಷ್ಮಿ(ಆತ್ಮ ಚರಿತ್ರೆ- ಇಂಗ್ಲಿಷ್‌ ನಿಂದ ಕನ್ನಡಕ್ಕೆ ಅನುವಾದ) ಮಂಡೋದರಿ (ಪೌರಾಣಿಕ ಕಾದಂಬರಿ, ಲೇಖಕಿಯರ ಸಂಘದ ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ ಲಭಿಸಿದೆ.), ಪಾನಿಪುರಿ ಮತ್ತು ಇತರ ಕಥೆಗಳು (ಕಥಾ ಸಂಕಲನ), 

ಭಾಗ್ಯರೇಖಾ ದೇಶಪಾಂಡೆ