About the Author

ಮೂಲತಃ ಬಿಜಾಪುರ ಜಿಲ್ಲೆಯ ಆಲಮೇಲ್‌ದವರಾದ ಚಂದ್ರಗುಪ್ತ ಚಾಂದಕವಠೆ ಅವರು ಸದ್ಯ ಬೀದರನ ನಿವಾಸಿಯಾಗಿದ್ದಾರೆ. ಬೀದರ್‌ನಲ್ಲಿ ಬಿ.ಎಸ್‌.ಎನ್‌.ಎಲ್‌.ನಲ್ಲಿ ಎಂಜಿನಿಯರ್‌ ಆಗಿದ್ದ ಅವರು ನಿವೃತ್ತರಾಗಿದ್ದಾರೆ. ಚಂದ್ರಗುಪ್ತ ಅವರು ರಂಗಭೂಮಿ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ. ಎಪ್ರಿಲ್ 23, 2022ರಂದು ವಿಧಿವಶರಾದರು. 

ಚಂದ್ರಗುಪ್ತ ಚಾಂದಕವಠೆ

(01 Sep 1955-23 Apr 2022)