About the Author

ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ ಚನ್ನಕೇಶವ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುತ್ತಿದ್ದವರು ಅವರು. ಸಾಹಿತ್ಯದ ಮೇಲೂ ಹೆಚ್ಚಿನ ಆಸಕ್ತಿಯನ್ನು ಹೊಂದುಕೊಂಡಿದ್ದ ಇವರು, ನಾಟಕ ಸಂಬಂಧಿ ಕೃತಿಗಳನ್ನೂ ಬರೆದಿರುತ್ತಾರೆ. ಅವುಗಳಲ್ಲಿ ಪ್ರಮುಖ ಕೃತಿಗಳು, ತೂಗುತೊಟ್ಟಿಲು, ಅಕಾಕಿ ಕೋಟು ಮತ್ತು ಇತರ ನಾಟಕಗಳು - ಭಾಗ 1, ಲೋಕೋತ್ತಮೆ ಮತ್ತು ಕಾಲಯಾತ್ರೆ ಹಾಗೂ ರಂಗಪುರಾಣ.

ಚನ್ನಕೇಶವ