About the Author

ಲೇಖಕ ಡಿ.ಆರ್. ದೇವರಾಜ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದವರು. ‘ಬಯಲು ಬಳಗ’ದ ಮೂಲಕ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳ ಒಡನಾಟ ಹೊಂದಿರುವ ದೇವರಾಜ್ ಅವರು ಸದ್ಯ ಚನ್ನಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯ "ಕಣ್ಣಬಿಲ್ಲು" ಕೃತಿ ಪ್ರಕಟಗೊಂಡಿದೆ.

ಡಿ.ಆರ್. ದೇವರಾಜ್

(14 Jan 1982)