About the Author

ಡಾ. ಡಿ.ಎಸ್. ಜಯಪ್ಪಗೌಡ ಮೂಲತಃ ಮೈಸೂರಿನವರು. ಮಾನವ ಭೂಗೋಳಶಾಸ್ತ್ರ ಒಂದು ಪರಿಚಯ, ನವಭಾರತದ ಬುನಾದಿ, ಸಾಮಾಜಿಕ ಅಧ್ಯಯನಗಳು ಹಾಗೂ ಕರ್ನಾಟಕ ಜಿಲ್ಲಾ ಪರಿಷತ್ತುಗಳ ತಾಲ್ಲೂಕು ಸಮಿತಿಗಳ ಮಂಡಲ ಪಂಚಾಯಿತಿಗಳ ಅಧಿನಿಯಮ 1983-ಇವು ಇಂಗ್ಲಿಷ್ ನಿಂದ ಪ್ರಮುಖ ಅನುವಾದಿತ ಕೃತಿಗಳು. 

ಪ್ರಶಸ್ತಿಗಳು: ರಾಜ್ಯ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ ಹಾಗೂ ಧಾರವಾಡ ವಿದ್ಯಾವರ್ಧಕ ಸಂಘ ಸಂಶೋಧನ ಪ್ರಶಸ್ತಿ ಲಭಿಸಿವೆ. 

ಡಿ.ಎಸ್. ಜಯಪ್ಪಗೌಡ