About the Author

ಲೇಖಕ ದಾಕ್ಷಾಯಿಣಿ ನಿತ್ಯಾನಂದ ಮಠ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳಬಟ್ಟಿ ಗ್ರಾಮದವರು. ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಶರಣ ಹರಳಯ್ಯ ಅವರ ಜೀವನ ಚರಿತ್ರೆ (2017)  ಕುರಿತು ಮಹಾ ಶರಣ ಎಂಬ ಶೀರ್ಷಿಕೆಯಡಿ ಕೃತಿ ರಚಿಸಿದ್ದಾರೆ. 

ದಾಕ್ಷಾಯಿಣಿ ನಿತ್ಯಾನಂದ ಮಠ

Books by Author