About the Author

ಲೇಖಕ ದಿನೇಶ್ ಎನ್. ಮಡಿಪಾಳ ಅಮ್ಮಿನಳ್ಳಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಮ್ಮಿನಳ್ಳಿಯವರು. ವೃತ್ತಿಯಲ್ಲಿ ಕಾರ್ಮಿಕರು. ಕವನ, ಕತೆ, ಲೇಖನ, ಗಝಲ್, ಹನಿಗವನ, ನ್ಯಾನೊ ಕತೆ, ಚುಟುಕು ರುಬಾಯಿ, ಹಾಯ್ಕು, ಟಂಕಾ ಮತ್ತು ಭಾವಗೀತೆಗ ರಚನೆಯಲ್ಲಿ ಆಸಕ್ತರು. 

ಕೃತಿಗಳು: ಸ್ವರ್ಗ ನಿಸರ್ಗ

ದಿನೇಶ್ ಎನ್. ಮಡಿಪಾಳ ಅಮ್ಮಿನಳ್ಳಿ