About the Author

ಹಿರಿಯ ಲೇಖಕರು, ವಿಮರ್ಶಕರು ಆದ ದಿವ್ಯಸ್ಪತಿ ಹೆಗಡೆಯವರು ಅಂಕಣಕಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. 90ರ ದಶಕದಲ್ಲಿ ಸಿನಿಮಾ, ಕಿರುತೆಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮೀಪ ದರ್ಶನ ಎಂಬ ಅಂಕಣ ಬರೆಯುತ್ತಿದ್ದ ಅವರು ಕನ್ನಡ ನಾಟಕಗಳ ಮೇಲೆ ಪಾಶ್ಚ್ಯಾತ್ಯ ನಾಟಕಗಳ ಪ್ರಭಾವ ಎಂಬ ವಿಚಾರದ ಮೇಲೆ ಮಹತ್ವದ ಪ್ರಬಂಧ ಬರೆದು ಪಿಎಚ್.ಡಿ ಪದವಿ ಗಳಿಸಿದ್ದಾರೆ. ಸಾಹಿತಿ, ಲೇಖಕ, ನಾಟಕಕಾರ, ಕಲಾವಿದರಾದ ಗಿರೀಶ್ ಕಾರ್ನಾಡರ ಕುರಿತು ರಂಗಸಂಪನ್ನರು ಎಂಬ ಕೃತಿಯನ್ನು ರಚಿಸಿದ್ದಾರೆ.

ದಿವ್ಯಸ್ಪತಿ ಹೆಗಡೆ