About the Author

ಇ.ಎಂ.ಎಸ್. ನಂಬೂದಿರಿಪ್ಪಾಡ್ ಅವರು ಮಲಪ್ಪುರಂ ಜಿಲ್ಲೆಯ ಪೆರಿಂಟಲ್ಮಣ್ಣ ತಾಲ್ಲೂಕಿನ ಎಲಂಕುಲಂನವರು. 1957-59ರಲ್ಲಿ ಕೇರಳ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅವರು  ಮೂಲಭೂತ ಭೂಮಿ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. ಅವರು ಸಿಪಿಎಂನ ಪಾಲಿಟಿ ಬ್ಯೂರೊ ಸದಸ್ಯರಾಗಿ ಮತ್ತು 14 ವರ್ಷ ಕಾಲ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು : ಗಾಂಧೀಜಿ ಮತ್ತು ಗಾಂಧೀವಾದ

ಇ.ಎಂ.ಎಸ್. ನಂಬೂದಿರಿಪ್ಪಾಡ್

(13 Jun 1909)