About the Author

ಜಿ.ವಿ. ಅರುಣ ಅವರ ಪೂರ್ವಿಕರ ಸ್ಥಳ ಗಂಜಾಂ. ಆದರೆ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ಮೆಕ್ಯಾನಿಕಲ್ ಇಂಜಿನಿಯರ್, ಎಂ.ಬಿ.ಎ ಪದವೀಧರ.ಮಿನಿ ನವರತ್ನ ಉದ್ದಿಮೆ ಮೆಕಾನ್ ಲಿಮಿಟೆಡ್ ನಲ್ಲಿ ಟ್ರೈನಿಯಾಗಿ ಸೇರಿ ಪ್ರಧಾನ ಮಹಾ ಪ್ರಬಂಧಕನಾಗಿ ನಿವೃತ್ತಿ ಹೊಂದಿರುತ್ತಾರೆ. ಕನ್ನಡದ ಅನೇಕ ಮಾಸಪತ್ರಿಕೆಗಳಲ್ಲಿ ಮಾಸ, ವಾರ, ದಿನಪತ್ರಿಕೆಗಳಲ್ಲಿ ಜಿ.ವಿ.ಅರುಣ ಅವರ ಸಣ್ಣಕತೆ, ವೈಜ್ಞಾನಿಕ ಲೇಖನ, ಕವಿತೆ, ಮಕ್ಕಳ ಕತೆ, ಹಾಗೂ ಹಾಸ್ಯ ಲೇಖನಗಳು, ಪ್ರಕಟವಾಗಿರುತ್ತದೆ.

ಕೃತಿಗಳು : ಇಂಧನಗಳು, ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು

ಜಿ.ವಿ. ಅರುಣ