About the Author

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾದ ಗಣಪತಿ ಹೆಗಡೆ ಮೂಡ್ಕಣಿ ವಿಜ್ಞಾನ ಪದವೀಧರರು. ಗಣಿತ ಹಾಗೂ ವಿಜ್ಞಾನ ಕಲಿಕೆಯಲ್ಲಿ ಹೊಸ ಹೊಸ ಪ್ರಯೋಗ ನಿರತರಾದ ಇವರು ಆಟದೊಂದಿಗೆ ಗಣಿತವನ್ನು ಯಶಸ್ವಿಯಾಗಿ ಮಕ್ಕಳಿಗೆ ಕಲಿಸುತ್ತಿದ್ದಾರೆ. "ಜಗದೊಡೆಯ" ಎಂಬ ಮಕ್ಕಳ ನಾಟಕವನ್ನೂ ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳು ಇವರ ಆಟದ ಕಲಿಕೆಯನ್ನು ಮೆಚ್ಚಿ ಪ್ರಶಂಸಿಸಿವೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ "TAFIT" ರಾಜ್ಯ ಪ್ರಶಸ್ತಿ ನೀಡಿದೆ. ಲೇಖಕರು ತಾರಗೋಡ ಎಂಬಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗಣಪತಿ ಹೆಗಡೆ ಮೂಡ್ಕಣಿ