About the Author

ಗಂಗಾಧರ ಮೊದಲಿಯಾರ್ ಅವರು ಪ್ರಜಾವಾಣಿಯಲ್ಲಿ ಸುದ್ದಿ ಸಂಪಾದಕರಾಗಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು. ಕನ್ನಡದ ಮೂಕಿ ಚಿತ್ರಗಳು 1921 ರಿಂದ ಆರಂಭವಾಗಿರುವುದರ ಬಗ್ಗೆ ಅವರು ಕನ್ನಡ ಚಲನಚಿತ್ರದ ಇತಿಹಾಸವನ್ನು ಗುರುತಿಸಿದ್ದಾರೆ. ಟಿ.ಎಸ್. ಆರ್ ಮತ್ತು ಮೊಹರೆ ಹಣಮಂತರಾಯ ಹೆಸರಿನ ಪತ್ರಿಕೋದ್ಯಮದ ಪ್ರತಿಷ್ಠಿತ  ಪ್ರಶಸ್ತಿಗಳಿಗೆ ಅರ್ಹರ ಆಯ್ಕೆಯ ಸಮಿತಿಯ (2017-2018) ಸದಸ್ಯರಾಗಿದ್ದರು. 

ಕೃತಿಗಳು: ಸಿನಿಮಾ ಸಮಯ ಎಂಬ ಚಲನಚಿತ್ರದ ಕೃತಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಚಲನಚಿತ್ರ ಪತ್ರಿಕೋದ್ಯಮ, ಕನ್ನಡ ಸಿನಿಮಾ ಇತಿಹಾಸದ ಪುಟಗಳಲ್ಲಿ, ಮಾಧ್ಯಮ ಸಂವೇದನೆ, ಚಲನಚಿತ್ರ ಪತ್ರಿಕೋದ್ಯಮ, ನಾಲ್ಕು ಜನರಿಗೆ ನಮಸ್ಕಾರ ಮತ್ತು ಇತರ ಪ್ರಬಂಧಗಳು ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. 

ಗಂಗಾಧರ ಮೊದಲಿಯಾರ್