About the Author

ಗೀತಾ ಭರಮಸಾಗರ ಅವರು ಮೂಲತಃ ಚಿತ್ರದುರ್ಗದವರು. ವೃತ್ತಿಯಲ್ಲಿ ಶಿಕ್ಷಕಿಯಾಗಿ, ಪ್ರವೃತ್ತಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಇವರು ಶಿಕ್ಷಕಿ-ಶಿಕ್ಷಕರ ಸಂಘದ ನಿರ್ದೇಶಕಿ ಹಾಗೂ ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಹಿಳಾ ಘಟಕದ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ʻಬಯಲ ಹೂವುʼ ಗೀತಾ ಅವರ ಮೊದಲ ಕವನ ಸಂಕಲನ. ಕೃತಿ: ಬಯಲ ಹೂವು

ಗೀತಾ ಭರಮಸಾಗರ

Books by Author