About the Author

ಗುರುಶಾಂತ ಗೌಡ ಬಿ. ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಚಿಕ್ಕೊಪ್ಪ (ಕೆ.ಎಂ.) ಗ್ರಾಮದವರು. ಅವರು ಪ್ರಸ್ತುತ ಪೊಲೀಸ್ ಹೆಡ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ “ಕನ್ನಡ ಸೇವಾ ರತ್ನ' ಪ್ರಶಸ್ತಿ ಹೆಚ್‌ಎಸ್‌ಆರ್ ಪ್ರಕಾಶನ ಮತ್ತು ಕವಿವೃಕ್ಷ ಬಳಗದ ಸಂಕ್ರಾಂತಿ ಸುಗ್ಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ 'ಉದಯೋನ್ಮುಖ ಸಾಹಿತ್ಯ ಪ್ರತಿಭೆ' ಪ್ರಶಸ್ತಿ ಇನ್ನೂ ಅನೇಕ ಸಾಹಿತ್ಯ ಪುರಸ್ಕಾರಗಳು ದೊರೆತಿವೆ. 

ಗುರುಶಾಂತ ಗೌಡ ಬಿ.