About the Author

ಎಚ್.ಡಿ. ಜಯಪದ್ಮ ಕುಮಾರ್ ಅವರು ಚಂದನಾಂಬಿಕೆ ಎಂಬ ಕೃತಿಯನ್ನು ರಚಿಸಿದ್ದಾರೆ. 36 ಸಾವಿರ ಜೈನ ಸನ್ಯಾಸಿಯರಿಗೆ ನಾಯಕಿಯಾಗಿದ್ದ ಚಂದನಾಂಬಿಕೆ ಎಂಬ ಮಹಿಳೆಯ ಬಗ್ಗೆ ಈ ಪುಸ್ತಕದಲ್ಲಿ ಲೇಖಕಿ “ಎಚ್.ಡಿ ಜಯಪದ್ಮಾ ಕುಮಾರ್ ವಿವರಿಸಿದ್ದಾರೆ. ಭಗವಾನ್ ಮಹಾವೀರರ ಸಮವಸರಣದಲ್ಲಿ ಈಕೆಯು ಅಪಹರಣಕ್ಕೆ ಒಳಗಾಗಿದ್ದಳು. ದೈಹಿಕವಾಗಿ, ಮಾನಸಿಕವಾಗಿ ಶೋಷಣೆಗೆ ಒಳಪಟ್ಟು, ದಾಸ್ಯಕ್ಕ ಬಲಿಯಾದ ಅಬಲೆಯಾಗಿದ್ದಾಳೆ. ಚಂದನಾಂಬಿಕೆ ಅವರ ಬದುಕನ್ನು ಲೇಖಕಿಯು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ದಿಗಂಬರ ಜೈನ ಸಾಹಿತ್ಯವನ್ನಾಧರಿಸಿ ರಚಿತವಾಗಿದೆ. 

ಎಚ್.ಡಿ. ಜಯಪದ್ಮಕುಮಾರ್