About the Author

 ಹಾಸನ ಜಿಲ್ಲೆಯ ಹುಲಿಕಲ್ಲು ಗ್ರಾಮದವರಾದ ಹು. ಕಾ. ಜಯದೇವ್‌ ಅವರು ಜನಿಸಿದ್ದು 1941ರ ಏಪ್ರಿಲ್‌ 16ರಂದು. ತಂದೆ ಕಾಳಗೌಡ/ ಮತ್ತು ತಾಯಿ ಸಣ್ಣಮ್ಮ.  ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಿದ್ದ ಅವರು ಪ್ರಾಧ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ವಿಮರ್ಶೆ, ಸಂಪಾದನೆ, ಸಾಹಿತ್ಯ ಚರಿತ್ರೆ ರಚನೆಯಲ್ಲಿ ಅವರಿಗೆ ವಿಶೇಷ ಆಸಕ್ತಿ.

ಶಾಸನ ಮತ್ತು ಗದ್ಯ (ಸಾಹಿತ್ಯ ರಚನೆ), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ,  ಪಂಪ ಒಂದು ಅಧ್ಯಯನ, ಧರ್‍ಮ ಸಂಪಾದನೆ, ರಾಘವಾಂಕ ಚತುರ್ಮುಖ ಅವರ ಪ್ರಮುಖ ಕೃತಿಗಳು.

ಹು.ಕಾ.ಜಯದೇವ್

(16 Apr 1941)