About the Author

ಮೂಲತಃ ಹಾಸನದ ಎಚ್.ಕೆ. ಶರತ್, ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಹಾಗೂ ಎಂ.ಟೆಕ್ ಪೂರ್ಣಗೊಳಿಸಿದ್ದಾರೆ. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, 'ಮೊದಲ ತೊದಲು', 'ಬೆಳಕಿನ ಬೇಲಿ', 'ಗೋಡೆಗಳ ನಡುವೆ...' ಮತ್ತು 'ಕುಶಲೋಪರಿ' ಪ್ರಕಟಿತ ಕೃತಿಗಳು.

ಸದ್ಯ ಹಾಸನ ನಿವಾಸಿಯಾಗಿರುವ ಎಚ್‌.ಕೆ. ಶರತ್‌ ಅವರು ’ಪ್ರಜೋದಯ ಪ್ರಕಾಶನ’ ನಡೆಸುತ್ತಿದ್ದಾರೆ.’ ಪ್ರಜೋದಯ’ವು ಎಂಬ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ನಡೆಸುತ್ತಿದೆ.

ಎಚ್.ಕೆ. ಶರತ್

(17 Jan 1990)