About the Author

ಲೇಖಕ ಹೆಚ್. ಆರ್. ನವೀನ್ ಕುಮಾರ್ ಅವರು ಮೂಲತಃ ಹಾಸನದವರು. ಛಾಯಾಚಿತ್ರಗ್ರಾಹಕರು. ದೆಹಲಿಯಲ್ಲಿ ನಡೆದ ರೈತರ ಸತ್ಯಾಗ್ರಹದಲ್ಲಿ ಒಂಬತ್ತು ದಿನ ಕಳೆದ ತಮ್ಮ ಅನುಭವವನ್ನು ದಾಖಲಿಸಿದ ಕೃತಿ-‘ಕದನ ಕಣ’ ರಚಿಸಿದ್ದಾರೆ.ಬಾಲಚಂದ್ರ ಮುಂಗೇಕರ್ ಅವರು ಬರೆದ ‘ಗುಜರಾತ್ ಅಭಿವೃದ್ಧಿ ಕತೆ: ಸತ್ಯ ಮತ್ತು ಮಿಥ್ಯ’ ಕೃತಿಯ ಸಂಗ್ರಹಾನುವಾದ ಇವರದ್ದು. 

ಹೆಚ್. ಆರ್. ನವೀನ್ ಕುಮಾರ್

Books by Author